ಮನುಷ್ಯನ ಆಸೆ ಕನಸುಗಳಿಗೆ ಮಿತಿಯೆ ಇಲ್ಲ. ಭೂಮಿ ಮೇಲೆ, ಭೂಮಿ ಒಳಗೆ, ಗುಡ್ಡದ ಮೇಲೆ, ಮರದ ಮೇಲೆ ಹೀಗೆ ತನ್ನ ಆಸೆಯಂತೆ ಒಂದೊಂದು ಕಡೆ ಮನೆಯ ನಿರ್ಮಾಣ ಮಾಡಿದ್ದನೆ. ಈವನ ಆಸೆಯಂತೆ ತೇಲುವ ಮನೆಯ ಪರಿಕಲ್ಪನೆ ಜೀವಂತವಾಗಿ ಕಣ್ಣ ಮುಂದೆ ದೇಶವಿದೇಶಗಳಲ್ಲಿ ಕಂಡು ಬರುತ್ತದೆ. ಈ ಬೋಟ್ ಹೌಸ್ಗಳು ವಾಸಕ್ಕೂ, ಪ್ರವಾಸಕ್ಕೂ, ಮನರಂಜನೆಗೂ ಎಲ್ಲದಕ್ಕೂ...
Know Moreಟ್ರೀ ಹೌಸ್, ಟ್ರೀಶೆಡ್ ಎಂಬುದು ನೆಲಮಟ್ಟದಿಂದ ಮೇಲಿರುವ ಹೆಚ್ಚು ಪ್ರಬುದ್ಧ ಮರಗಳ ಕಾಂಡ ಅಥವಾ ಕೊಂಬೆಗಳನ್ನು ಅವಲಂಬಿಸಿ ಅದರ ಸುತ್ತಲೂ ನಿರ್ಮಿಸಲಾದ ಮನೆಯಾಗಿದೆ. ಮರದ ಮನೆಗಳನ್ನು ಮನರಂಜನೆ, ಕೆಲಸದ ಸ್ಥಳ, ಜನವಸತಿ, ಹ್ಯಾಂಗ್ಔಟ್ ಸ್ಥಳ...
Know Moreಒಬ್ಬ ವ್ಯಕ್ತಿ ಒಂದು ಕುಟುಂಬದ ನಿಷ್ಟೆ ಹಾಗೂ ಪ್ರೀತಿ ಬಾಂಧವ್ಯ ಹೊಂದಿದಲ್ಲಿ ಅವರನ್ನು ಕುಟುಂಬದ ವಿಶ್ವಾಸಿ ಪಾತ್ರನಾದ ಸ್ನೇಹಿತ ಅಥವಾ ಫ್ಯಾಮಿಲಿ ಫ್ರೆಂಡ್ ಹೇಳಬಹುದು. ಒಂದು ಕುಟುಂಬವನ್ನು ಚೆನ್ನಾಗಿ ಅರಿತವನು ಮತ್ತು ಆ ಕುಟುಂಬದ...
Know Moreಮನೆಯಲ್ಲಿ ಲಭ್ಯವಿರುವ ಸ್ಥಳವಾಕಾಶವನ್ನು ಬಳಸಲು ಉತ್ತಮ ಪೂರ್ವಯೋಜಿತ ಯೊಚನೆಯ ಅವಶ್ಯಕ. ಅದೆಷ್ಟೊ ಮಂದಿ ತಮ್ಮ ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ತಂದು ಒಟ್ಟಿನಲ್ಲಿ ಮನೆಯ ತುಂಬ...
Know Moreಕೆಸುವನ್ನು ಕಂಡರಿಯದವರು ಯಾರು ಇಲ್ಲ. ಮಳೆಗಾಲದಲ್ಲಿ ಸೊಂಪ್ಪಾಗಿ ನೀರಿನ ತೇವಾಂಶ ಇರುವಲ್ಲಿ, ಕೆಸರು ಇರುವಲ್ಲಿ ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತವೆ. ಸಾಮನ್ಯವಾಗಿ ಎಲೆಯ ಪತ್ರೋಡೆ, ದಂಟನ್ನು ಅರಿವೆ ಜೊತೆ ಪಲ್ಯ, ಸಾರು ಹೀಗೆ ವಿಭಿನ್ನ ಖಾದ್ಯಗಳನ್ನು...
Know Moreನಾವು ಮತ್ತು ನಮ್ಮ ಕೆಲಸ ಇಷ್ಟೆ ನಮ್ಮ ಬದುಕು . ನಮ್ಮ ಕೆಲಸವೇ ನಮ್ಮಗೆ ಎಲ್ಲ ಅಂದುಕೊಂಡು ಸವೆಯುವ ಜನ ನಮ್ಮ ಸುತ್ತಮುತ್ತ...
Know Moreಒಂದು ಮನೆಯಲ್ಲಿ ವಾಸಮಾಡುವ ಎಲ್ಲಾ ಸದಸ್ಯರ ಮನಸ್ಸು ಒಂದೇ ತರ ಯೋಚನೆ ಮಾಡುವುದಿಲ್ಲ. ಪ್ರತಿಯೊಬ್ಬರು ಕೂಡ ಭಿನ್ನ ವ್ಯಕ್ತಿಗಳು ಆಗಿರುವುದರಿಂದ ಅವರು ಯೋಚನೆ ಮಾಡುವ ರೀತಿಯೆ ಬೇರೆನೆ ಆಗಿದೆ.ಹಾಗಾಗಿ ಕೆಲವೊಮ್ಮೆ ಮನೆಯ ವಾತಾವರಣದ ಮೇಲೆ...
Know Moreದೊಡ್ಡದಾದ ಮನೆಯಲ್ಲಿ ಮಕ್ಕಳಿಗೊಂದು ವಿಶಿಷ್ಟ ಸ್ಥಳಾವಕಾಶವನ್ನು ಮೀಸಲಿಡುವುದು ಅವಶ್ಯಕ. ಅದು ಎಲ್ಲರಂತೆ ಅಲ್ಲದ ಕೋಣೆಗಳು ಆಗಿರಬೇಕು. ತುಂಬಾನೇ ಆಕರ್ಷಕ ಬಣ್ಣಗಳು ಮತ್ತು ಗೋಡೆ ತುಂಬ ಬಣ್ಣ ಬಣ್ಣದ ಚಿತ್ತಾರಗಳು ಮಕ್ಕಳ ಮನವನ್ನು ಸೂರೆಗೊಳ್ಳುವಲ್ಲಿ ಯಸಸ್ವಿಯನ್ನು...
Know Moreನಮ್ಮ ಹಿರಿಯರು ಯಾಕೆ ಉತ್ತಮ ಆರೋಗ್ಯವನ್ನು ಹೊಂದಿದ್ದರು ಯೋಚನೆ ಮಾಡಲೇಬೇಕಾದ ವಿಷಯ. ಇದಕ್ಕೆ ಯಾವುದೇ ವೈಜ್ಞಾನಿಕ ಉತ್ತರದ ಅವಶ್ಯಕತೆ ಇಲ್ಲ. ಅವರ ಆಹಾರ ಪದ್ಧತಿಯಾಗಿತ್ತು. ಮನುಷ್ಯನ ಜೀವನದಲ್ಲಿ ಪ್ರಮುಖವಾಗಿ ಅತೀ ಅವಶ್ಯಕವಾಗಿ ಬಳಕೆಗೆ ಬರುವಂತಹ...
Know Moreಇತ್ತೀಚೆಗಷ್ಟೇ ಕಾಡಾನೆ ರಸ್ತೆ ಉದ್ದಕ್ಕೂ ನಡೆಯುತ್ತಿತ್ತು. ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಮೈಕ್ ನಲ್ಲಿ ಎಚ್ಚರಿಕೆಯನ್ನು ನೀಡುತ್ತಾ ಸಾಗುತ್ತಿದ್ದರು. ವಿಶೇಷವೆನೆಂದರೆ ಕಾಡಾನೆಯು ತುಂಬಾನೇ ತಾಳ್ಮೆಯಿಂದ...
Know Moreಅಮ್ಮ ಎಂದರೆ ಎರಡು ಅಕ್ಷರದಲ್ಲಿ ಅದೇನಿದೆ ಮಹಿಮೆಯೋ ಮುಕ್ಕೋಟಿ ದೇವತೆಗಳು ತಲೆಬಾಗುತ್ತಾರೆ. ಅದೇ ಅಮ್ಮನ ಜೊತೆ ಮಕ್ಕಳ ಪಾಲಿಗೆ ವರವಾಗಿ ಕಾಯುವವಳು ಚಿಕ್ಕಮ್ಮ. ಎಲ್ಲಕಡೆ ದೇವರು ಇರೋದಕ್ಕೆ ಅಗಲ್ಲ ಅಂತ ಅಮ್ಮನನ್ನು ಸೃಷ್ಟಿ ಮಾಡಿದ್ದ...
Know Moreಮಳೆಗಾಲ ಬಂತೆಂದರೆ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ಕರಾವಳಿ, ಮಲೆನಾಡ ಜನರಿಗಂತು ಡಬಲ್ ಖುಷಿ ಯಾಕೆಂದರೆ ಮಳೆಗಾಲದಲ್ಲಿ ನೈಸರ್ಗಿಕವಾಗಿ ಸಿಗುವಂತಹ ಕೆಲವೊಂದು ಆಹಾರವನ್ನು ಸವಿಯಲು ಸರಿಯಾದ...
Know Moreಮನುಷ್ಯ ಎಷ್ಟು ದಿನ ಬದುಕಿದ ಅನ್ನುವುದಕ್ಕಿಂತ ಬದುಕಿದಷ್ಟು ದಿನ ಹೇಗಿದ್ದ ಅನ್ನುವುದು ತುಂಬಾನೇ ಮುಖ್ಯ ಅನಿಸುತ್ತದೆ. ಒಂದಿಷ್ಟು ಸಮಯ ಬದುಕಿದರು ಅದು ಸಾರ್ಥಕ ಎನಿಸುವುದು...
Know Moreಪ್ರತಿಯೊಂದು ಸಂಬಂಧವು ತನ್ನದೇ ಆದ ರೀತಿಯಲ್ಲಿ ವಿಶೇಷವಾಗಿದೆ. ಪ್ರತಿಯೊಂದು ಅಣ್ಣ ತಂಗಿಯ ಸಂಬಂಧ ಮಧುರ ಮತ್ತು ಪ್ರೀತಿಯಿಂದ ಕೂಡಿರುತ್ತದೆ. ಪ್ರತಿಯೊಬ್ಬ ಅಣ್ಣ ತಂಗಿಯು ಜಗಳವಾಡುತ್ತಾರೆ ಮತ್ತು ಅಷ್ಟೇ ಪ್ರೀತಿಯಿಂದ ಒಬ್ಬರೊಬ್ಬರು ಗೌರವಿಸುತ್ತಾರೆ. ಒಬ್ಬ ಅಣ್ಣ...
Know Moreಗದ್ದೆ ಬದಿಯಲ್ಲಿ ಹೇರಳವಾಗಿ ಸೊಂಪಾಗಿ ಬೆಳೆದಿರುವ ಒಂದೆಲಗವನ್ನು ಅರಿಯದ ಜನರಿಲ್ಲ. ತುಳುವರು ತಿಮರೆ, ಕನ್ನಡದಲ್ಲಿ ಒಂದೆಲಗ, ಬ್ರಾಹ್ಮಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ಈ ಸಣ್ಣಗಿನ ಗಿಡದಂತಿರುವ ಎಲೆಯು ಹಳ್ಳಿ ಜನರಿಗೆ...
Know MoreGet latest news karnataka updates on your email.