News Karnataka Kannada
Saturday, May 04 2024

ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ

09-Mar-2024 ಕರ್ನಾಟಕ

ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ ಔರಾದ : ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಶನಿವಾರ ಔರಾದನ ಇತಿಹಾಸ ಪ್ರಸಿದ್ಧ ದೇವಸ್ಥಾನ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ನಾಡಿನೊಳಿತಿಗಾಗಿ ಪ್ರಾರ್ಥಿಸಿದರು. ಜಾತ್ರಾ ಮಹೋತ್ಸವದ ನಿಮಿತ್ತ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಪಲ್ಲಕಿ ಉತ್ಸವ ಮೆರವಣಿಗೆಯಲ್ಲಿ...

Know More

ರಾಮನ ಭಜನೆ ಮೂಲಕ ಪ್ರಧಾನಿ ಮೋದಿ ಮನ ಗೆದ್ದ ಗಾಯಕಿ ಸ್ವಾತಿ ಮಿಶ್ರಾ

04-Jan-2024 ದೇಶ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಮಂದಿ ಕಾದಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ಸ್ವಾತಿ ಮಿಶ್ರಾ ಅವರು ಹಾಡಿರುವ ರಾಮನ ಭಜನೆ ವೈರಲ್​...

Know More

ಚಂದ್ರ ಗ್ರಹಣ: ರಾಜ್ಯದ ಬಹುತೇಕ ದೇವಳಗಳು ಬಂದ್‌

28-Oct-2023 ಬೆಂಗಳೂರು

ಬೆಂಗಳೂರು: ಇಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ದೇಶದ ಎಲ್ಲಾ ಸ್ಥಳಗಳಲ್ಲಿ ಈ ರಾಹುಗ್ರಸ್ತ ಚಂದ್ರಗ್ರಹಣ ಗೋಚರಿಸಲಿದೆ. ಇನ್ನು ಗ್ರಹಣ ಹಿನ್ನಲೆ ರಾಜ್ಯದ ಪ್ರಮುಖ ದೇವಸ್ಥಾಗಳು ಬಂದ್​...

Know More

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ: ಪ್ರಧಾನಿಗೆ ಆಹ್ವಾನ ನೀಡಿದ ರಾಮಜನ್ಮಭೂಮಿ ಟ್ರಸ್ಟ್‌ ಸದಸ್ಯರು

25-Oct-2023 ವಿದೇಶ

ನವದೆಹಲಿ: ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಸಂಬಂಧ ಟ್ರಸ್ಟ್‌ ಸದಸ್ಯರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಹ್ವಾನ...

Know More

ಬೊಕ್ಕಪಟ್ನದಲ್ಲಿ ಹುಲಿವೇಷಧಾರಿಗೆ ದೈವ ಆವಾಹನೆ

24-Oct-2023 ಕರಾವಳಿ

ಮಂಗಳೂರು: ಹುಲಿವೇಷಧಾರಿಗೆ ದೈವ ಆವಾಹನೆಯಾದ ಘಟನೆ ಮಂಗಳೂರಿನ ಬೊಕ್ಕಪಣ್ನದಲ್ಲಿ ನಡೆದಿದೆ. ಬೊಕ್ಕಪಟ್ನ ಶಿವ ಫ್ರೆಂಡ್ಸ್ ನ ಹುಲಿವೇಷದ ಊದು ಹಾಕೋ ಕಾರ್ಯಕ್ರಮ ನಡೆದಿದ್ದು, ಹುಲಿ ವೇಷ ಹಾಕುವ ಮೊದಲು ನಡೆಯುವ‌ ದೇವರ ಆರಾಧನೆ ನಡೆದಿತ್ತು....

Know More

ನವರಾತ್ರಿಯ 5ನೇ ದಿನ “ಸ್ಕಂದಮಾತೆ” ದೇವಿಯ ಪೂಜಾ ಮಹತ್ವದ ಮಾಹಿತಿ ಇಲ್ಲಿದೆ

19-Oct-2023 ವಿಶೇಷ

ಶಾರದೇಯ ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ 5ನೇ ಅವತಾರವಾದ ಸ್ಕಂದಮಾತಾ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ದುರ್ಗಾ ದೇವಿಯ ಈ ರೂಪ ಕಾರ್ತಿಕೇಯನ ತಾಯಿಯಾದ ಕಾರಣ ದೇವಿಯ ಈ ರೂಪಕ್ಕೆ...

Know More

ಗಣೇಶೋತ್ಸವದಲ್ಲಿ ದೈವಗಳಿಗೆ ಅವಮಾನ, ವೈರಲ್‌ ವಿಡಿಯೋದಲ್ಲೇನಿದೆ ಗೊತ್ತಾ

25-Sep-2023 ಮಂಗಳೂರು

ಉಳ್ಳಾಲ: ಉಳ್ಳಾಲ ತಾಲೂಕಿನ ಬೀರಿ ಕೋಟೆಕಾರು ಪ್ರದೇಶದಲ್ಲಿ ಗಣೇಶೋತ್ಸವದ ಶೋಭಾಯಾತ್ರೆ ಅದ್ಧೂರಿಯಾಗಿ ನಡೆದಿದೆ.ಈ ವೇಳೆ ವಿಭಿನ್ನ ಮತ್ತು ವಿಶೇಷ ರೀತಿಯ ವಿವಿಧ ಟ್ಯಾಬ್ಲೋಗಳು ಪ್ರದರ್ಶನಗೊಳ್ಳುತ್ತಿತ್ತು.ಇಷ್ಟು ಟ್ಯಾಬ್ಲೋಗಳ ಜೊತೆ ಗುಳಿಗ ದೈವದ ವೇಷವನ್ನು ಧರಿಸಿ ಓರ್ವ...

Know More

ಇಂದು ಆದಿ ಶಂಕರಾಚಾರ್ಯರ 108 ಅಡಿ ಪ್ರತಿಮೆ ಅನಾವರಣ

21-Sep-2023 ದೇಶ

ನವದೆಹಲಿ: ಹಿಂದೂ ಸಂತ ಆದಿ ಶಂಕರಾಚಾರ್ಯರ 108 ಅಡಿ ಪ್ರತಿಮೆಯನ್ನು ಇಂದು(ಸೆ.21) ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು...

Know More

ಸೆ.21ರಂದು ಸಂತ ಮದರ್ ತೆರೇಸಾ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣ

16-Sep-2023 ಮಂಗಳೂರು

ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ ೨೬ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 21ರಂದು ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವೈವಿಧ್ಯ ಭಾರತದಲ್ಲಿ ಪ್ರೀತಿಯ...

Know More

ವರುಣನ ಆರ್ಭಟದಲ್ಲಿಯೂ ಅದ್ದೂರಿಯಾಗಿ ನೆರವೇರಿದ ಉಳವಿ ಚನ್ನ ಬಸವೇಶ್ವರ ರಥೋತ್ಸವ

11-Sep-2023 ಸಮುದಾಯ

ಧಾರವಾಡ : ಶ್ರಾವಣ ಕೊನೆಯ ಸೋಮವಾರದ ಅಂಗವಾಗಿ ವರುಣನ ಆರ್ಭಟದ ನಡುವೆವೂ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ವಿವಿಧ ವಾಧ್ಯ ಮೇಳಗಳಿಂದ ಹಲವು ಭಂಗಿಯ ಕುಣಿತಗಳನ್ನು ನಡೆದವು. ರಥಕ್ಕೂ ಸಹ...

Know More

ಕರಾವಳಿಯಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಆಚರಣೆ

21-Aug-2023 ಮಂಗಳೂರು

ಮಂಗಳೂರು: ರಾಜ್ಯದೆಲ್ಲೆಡೆ ಇಂದು ನಾಗರ ಪಂಚಮಿಯ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಕರಾವಳಿ ನಾಗ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದ್ದು, ವಿಶ್ವ ಪ್ರಸಿದ್ಧ ನಾಗಕ್ಷೇತ್ರಗಳು ಇಲ್ಲಿವೆ. ಕುಡುಪು, ಸುಬ್ರಹ್ಮಣ್ಯ, ಬೆಳ್ತಂಗಡಿಯ ಬಳ್ಳಮಂಜ, ಸೇರಿದಂತೆ ಹಲವು ನಾಗಕ್ಷೇತ್ರಗಳಿಗೆ...

Know More

ಕಲಘಟಗಿ: ಮಳೆಗಾಗಿ ಅನ್ನದಾತರಿಂದ ಕಪ್ಪೆಗೆ ಮದುವೆ

10-Jun-2023 ಬಾಗಲಕೋಟೆ

ಕಲಘಟಗಿ : ಸುರಶೆಟ್ಟಿಕೊಪ್ಪ ಗ್ರಾಮದ ಜನರು ಅರಿಶಿನಶಾಸ್ತ್ರ, ಹಂದರ ಶಾಸ್ತ್ರ, ವಿವಿಧ ವಾದ್ಯಮೇಳಗಳೊಂದಿಗೆ ಕಪ್ಪೆಗಳನ್ನ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಕಪ್ಪೆಗಳ ವಿಶಿಷ್ಟ ಮದುವೆ ಮಾಡುವಲ್ಲಿ...

Know More

ನ್ಯೂಯಾರ್ಕ್ ಸ್ಟೇಟ್‌ ಅಸೆಂಬ್ಲಿ ಫೆಡರಲ್ ರಜಾದಿನವಾಗಿ ದೀಪಾವಳಿ

26-May-2023 ವಿದೇಶ

ನ್ಯೂಯಾರ್ಕ್: ನ್ಯೂಯಾರ್ಕ್ ಸ್ಟೇಟ್‌ ಅಸೆಂಬ್ಲಿ ದೀಪಾವಳಿಯನ್ನು ಫೆಡರಲ್ ರಜಾದಿನಗಳಾಗಿ ಆಚರಿಸಲು ಕಾನೂನನ್ನು ಅಂಗೀಕರಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅಸೆಂಬ್ಲಿ ಸ್ಪೀಕರ್ ಕಾರ್ಲ್ ಇ ಹೆಸ್ಟಿ ಅವರು ನ್ಯೂಯಾರ್ಕ್‌ನ ಶ್ರೀಮಂತ...

Know More

ಕೃಷ್ಣಮಠದ ರಾಜಾಂಗಣದ ಬಳಿ ತ್ಯಾಜ್ಯ ರಾಶಿ: ಮೂಗು ಮುಚ್ಚಿಕೊಂಡು ಕೃಷ್ಣನ ದರ್ಶನ ಮಾಡುವ ದುಸ್ಥಿತಿ

17-May-2023 ಉಡುಪಿ

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ರಾಜಾಂಗಣ ಸಭಾಭವನದ ಪ್ರವೇಶ ದ್ವಾರದ ಬಳಿ ಕಸ, ತ್ಯಾಜ್ಯಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಇದರಿಂದ ಭಕ್ತರು ಮೂಗು ಮುಚ್ಚಿಕೊಂಡು ದೇವರ ದರ್ಶನ ಮಾಡಬೇಕಾದ ಪರಿಸ್ಥಿತಿ...

Know More

ಶಬರಿಮಲೆ ಜ್ಯೋತಿ ತೋರುವ ಪೊನ್ನಂಬಲ ಮೇಡುವಿನಲ್ಲಿ ಪೂಜೆ: ವರದಿಗೆ ದೇವಸ್ವಂ ಬೋರ್ಡ್‌ ಸೂಚನೆ

16-May-2023 ಕೇರಳ

ತಿರುವನಂತಪುರಂ: ಪುರಾಣ ಪ್ರಸಿದ್ದ ಶಬರಮಲೆ ಜ್ಯೋತಿ ಗೋಚರಿಸುವ ಅರಣ್ಯ ಪ್ರದೇಶ ಪೊನ್ನಂಬಲ ಮೇಡುವಿನಲ್ಲಿ ತಮಿಳುನಾಡಿನ ಅರ್ಚಕರೊಬ್ಬರು ಇತ್ತೀಚೆಗೆ ನಡೆಸಿದ ಪೂಜೆಯ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿ ಮಂಗಳವಾರದೊಳಗೆ ವರದಿ ನೀಡುವಂತೆ ಕೇಳಿದೆ. ಈ ಬಗ್ಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು