ಮಂಗಳೂರು :ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆದ ಮಹಾಸಭೆಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಮೋಹನ್ ಕೊಪ್ಪಳ ರವರು ಅವಿರೋದ ಆಯ್ಕೆ ಆದರು. ಉಪಾಧ್ಯಕ್ಷರಾಗಿ ಸುಹಾನ್ ಪ್ರಸಾದ ಮತ್ತು ಸಚಿನ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಯಾಗಿ ರಾಜೇಶ್ ಸ್ಕೈಲಾರ್ಕ್ ಕೋಶಾಧಿಕಾರಿಯಾಗಿ ಪ್ರಕಾಶ್ ಶೆಟ್ಟಿ ಧರ್ಮನಗರಕ್ರೀಡಾ ಕಾರ್ಯದರ್ಶಿಯಾಗಿ ಸಿದ್ದಾರ್ಥ್ ಮೂಲ್ಯ, ಪ್ರಜ್ವಲ್ ಅತ್ತಾವರ್.ಸಂಸ್ಕ್ರತಿ ಕಾರ್ಯದರ್ಶಿ ಗಳಾಗಿ ರೂವಾರಿಗಳಾಗಿ ಲಕ್ಷ್ಮೀಶ ಸುವರ್ಣ, ಶರಣ್ ಕೈ ಕಂಬ, ಜಿತೇಶ್ ಕುಮಾರ್ ಉಳಿಯ , ಕೌಶಿಕ್ ಜೆ.ಎಸ್ ಶೆಟ್ಟಿ, ಸಚಿನ್ ಕುಂಬ್ಳೆ ಮತ್ತು ಆಸ್ಕರ್ ಫರ್ನಾಂಡಿಸ್ ಆಯ್ಕೆಯಾದರು.
ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ಅಧ್ಯಕ್ಷರ ಆಯ್ಕೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.