News Karnataka Kannada
Sunday, April 28 2024
ಕರಾವಳಿ

ದೈವಸ್ಥಾನದ ಬೀಗ ಮುರಿದು ಕಳವು: ಆರೋಪಿಯ ಬಂಧನ

Photo Credit :

ದೈವಸ್ಥಾನದ ಬೀಗ ಮುರಿದು ಕಳವು: ಆರೋಪಿಯ ಬಂಧನ

ಕಾಸರಗೋಡು: ನೆಕ್ರಾಜೆ ಚೆಡೆಕಲ್ ಉದ್ದಂತೋಡು ತರವಾಡು ಚಾಮುಂಡಿ ದೈವಸ್ಥಾನದ ಬೀಗ ಮುರಿದು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೊಲ್ಲ೦ನ  ಬಾಬು ಕುರ್ಯಕೋಸ್ ( 52) ಎಂದು ಗುರುತಿಸಲಾಗಿದೆ. ಜನವರಿ 17 ರಂದು ರಾತ್ರಿ ದೈವಸ್ಥಾನದಲ್ಲಿ ಕಳವು ನಡೆದಿತ್ತು. ದೈವಕ್ಕೆ ಅರ್ಪಿಸಲಾದ ಅರ್ಧ ಪವನ್ ಚಿನ್ನಾಭರಣ, ಬೆಳ್ಳಿ ಹಾಗೂ 40 ಸಾವಿರದಷ್ಟು ನಗದನ್ನು ಕಳವುಗೈಯಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಕುರ್ಯಕೊಸ್ ನ ಬೆರಳಚ್ಚು ಲಭಿಸಿತ್ತು. ಆದರೆ ಈತ ತಲೆಮರೆಸಿಕೊಂಡಿದ್ದನು. ಈ ಹಿಂದೆ ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಈತ ಶಾಮಿಲಾಗಿದ್ದು, ಇದರಿಂದ ಬೆರಳಚ್ಚು ಈತನ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಈ ನಡುವೆ ಈತ ಕೋಜಿಕ್ಕೋಡ್ ನಲ್ಲಿರುವ ಬಗ್ಗೆ ಲಭಿಸಿದ ಬದಿಯಡ್ಕ ಪೊಲೀಸರು ಕೋಜಿಕ್ಕೋಡ್ ಪೊಲೀಸರ ನೆರವಿನಿಂದ ಬಂಧಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು