News Karnataka Kannada
Monday, April 29 2024

ಅಡುಗೆ ಅನಿಲ ಬೆಲೆ ಏರಿಕೆ: ಜನಸಾಮಾನ್ಯರಿಗೆ ತಟ್ಟಿದ ಬಿಸಿ

01-Jun-2018 ವಿದೇಶ

ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆಯಾಗಿದ್ದು, ಇದನ್ನು ಸಹಿಸಿಕೊಳ್ಳಲು ಜನ...

Know More

ಕಂದಕಕ್ಕೆ ಉರುಳಿದ ಬಸ್: 7 ಜನರ ದುರ್ಮರಣ

01-Jun-2018 ವಿದೇಶ

ಶಿಮ್ಲಾ: ಟಿಕ್ಕಾರ್ ಎಂಬಲ್ಲಿಂದ ಶಿಮ್ಲಾ ಕಡೆಗೆ ಬರುತ್ತಿದ್ದ ಬಸ್ ಒಂದು ಚೈಲಾ ಎಂಬಲ್ಲಿ ಕಣಿವೆಗೆ ಉರುಳಿದ ಪರಿಣಾಮ 7 ಮಂದಿ ಮೃತಪಟ್ಟಿದ್ದು, 26 ಮಂದಿಗೆ...

Know More

ಬೆಳ್ತಂಗಡಿ: ಎದೆಗೆ ಗುಂಡು ತಗುಲಿ ವ್ಯಕ್ತಿ ಸಾವು

01-Jun-2018 ಕರಾವಳಿ

ಬೆಳ್ತಂಗಡಿ: ವ್ಯಕ್ತಿಯೊರ್ವರ ಎದೆಗೆ ಗುಂಡು ತಗುಲಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಅಂಬಟೆಮಲೆ ಎಂಬಲ್ಲಿ...

Know More

ಪದವೀಧರ ಕ್ಷೇತ್ರ ಚುನಾವಣೆಗೆ ಅಭ್ಯರ್ಥಿ ಪರ ಮತ ಯಾಚಿಸಿದ ಶಾಸಕ ಡಿ ವೇದವ್ಯಾಸ್ ಕಾಮತ್

01-Jun-2018 ಕರಾವಳಿ

ಮಂಗಳೂರು: ರಾಜ್ಯದಲ್ಲಿ ನಡೆಯಲಿರುವ ಪದವೀಧರ ಕ್ಷೇತ್ರ ಚುನಾವಣೆಗೆ ಪೂರ್ವಭಾವಿಯಾಗಿ ಮಂಗಳೂರು ದಕ್ಷಿಣ ವಿಭಾಗದ ಶಾಸಕ ಡಿ ವೇದವ್ಯಾಸ್ ಕಾಮತ್ ಅವರು, ಅಭ್ಯರ್ಥಿ ಪರ ಮತ...

Know More

ಯುವಜನರ ರೋಲ್ ಮಾಡೆಲ್ ಹರೀಶ್ ಪೂಂಜರ ಬಗ್ಗೆ ಒಂದಿಷ್ಟು…

15-May-2018 ಕರಾವಳಿ

ಬೆಳ್ತಂಗಡಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರೀಶ್ ಪೂಂಜ ಅವರು ಭರ್ಜರಿ ಗೆಲುವು...

Know More

ಬಹುಮತದಿಂದ ಭರ್ಜರಿ ಗೆಲುವು ದಾಖಲಿಸಿದ ಉಮಾನಾಥ್ ಕೋಟ್ಯಾನ್ ರ ಪರಿಚಯ ಇಲ್ಲಿದೆ ….

15-May-2018 ಕರಾವಳಿ

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮನಾಥ ಕೋಟ್ಯಾನ್ ಅವರು ಬಹುಮತಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್...

Know More

ಹಿಂದು ಸಂಪ್ರದಾಯದಂತೆ ಚಿರಂಜೀವಿ ಕೈ ಹಿಡಿದ ಮೇಘನಾ ರಾಜ್

02-May-2018 ಮನರಂಜನೆ

ಸೌಭಾಗ್ಯವತಿ ಮೇಘನಾ ರಾಜ್ ಅವರು ತಮ್ಮ ಇನಿಯ ಜಿರಂಜೀವಿ ಸರ್ಜಾ ಅವರ ಕೈ ಹಿಡಿದು ಸಪ್ತಪದಿ ತುಳಿದಿದ್ದಾರೆ. ಲವ್ ಬರ್ಡ್ಸ್ ಮೇಘನಾ ರಾಜ್ ಮತ್ತು ಚಿರಂಜೀವಿ ಪಕ್ಕಾ ಹಿಂದು ಸಂಪ್ರದಾಯದಂತೆ ಇಂದು (ಮೇ 2)...

Know More

ಕ್ರಿಶ್ಚಿಯನ್ ಸ್ಟೈಲ್ ನಲ್ಲಿ ಮದುವೆಯಾದ ಚಿರಂಜೀವಿ-ಮೇಘನಾ ರಾಜ್

30-Apr-2018 ಮನರಂಜನೆ

ಸ್ಯಾಂಡಲ್ ವುಡ್ ನ ಮತ್ತೊಂದು ತಾರಾಜೋಡಿ ಮದುವೆ ಬಂಧನಕ್ಕೆ ಒಳಗಾಗಿದ್ದಾರೆ. ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಎಪ್ರಿಲ್ 29 ರಂದು ಸಂಸಾರಿಕ ಜೀವನಕ್ಕೆ ಅಡಿ...

Know More

ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ಹೆಗ್ಗಳಿಕೆ ದ.ಕ ಜಿಲ್ಲೆಯ ಅಂಕಿತಾರದ್ದು

30-Apr-2018 ಕರಾವಳಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ.ಪಿ ಅವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 595 ಅಂಕಗಳನ್ನು ಪಡೆದು, ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ...

Know More

ಚಲನಚಿತ್ರ ಪಿತಾಮಹ ಫಾಲ್ಕೆಯವರ ಹುಟ್ಟುಹಬ್ಬದ ಸವಿನೆನಪು

30-Apr-2018 ಮನರಂಜನೆ

ಭಾರತೀಯ ಚಲನಚಿತ್ರದ ಪಿತಾಮಹ ಎಂದೇ ಕರೆಸಿಕೊಳ್ಳುವ ದಾದಾ ಸಾಹೇಬ್ ಫಾಲ್ಕೆ ಅವರ ಹುಟ್ಟುಹಬ್ಬದ ಸವಿ ನೆನಪನ್ನು ಇಂದು (ಎಪ್ರಿಲ್ 30) ನಾವು...

Know More

ಪಿಯು ಫಲಿತಾಂಶ: ಅತೀ ಹೆಚ್ಚು ಅಂಕ ಗಳಿಸಿ ಕೀರ್ತಿ ತಂದವರು

30-Apr-2018 ಬೆಂಗಳೂರು ನಗರ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಈಗಾಗಲೇ ಪ್ರಕಟ ಆಗಿದೆ. ಎಂದಿನಂತೆ ಈ ಬಾರಿ ಕೂಡ ಹೆಚ್ಚಿನ ಅಂಕ ಗಳಿಸುವಲ್ಲಿ ಬಾಲಕಿಯರೇ ಮೇಲುಗೈ...

Know More

ಆರ್.ಸಿ.ಬಿಗೆ ಮತ್ತೆ ಸೋಲು: ಜಯದ ಕೇಕೆ ಹಾಕಿದ ಕೆ.ಕೆ.ಆರ್

30-Apr-2018 ಕ್ರೀಡೆ

ಬೆಂಗಳೂರು: ಪದೇ ಪದೇ ಸೋಲೊಪ್ಪಿಕೊಳ್ಳುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಸೋಲು ಕಂಡಿದೆ. ಐಪಿಎಲ್ ಟಿ-20 ಟೂರ್ನಿಯ 29ನೇ ಪಂದ್ಯದಲ್ಲಿ ಆರ್.ಸಿ.ಬಿ ವಿರುದ್ಧ ಕೆ.ಕೆ.ಆರ್ ತಂಡ ಭರ್ಜರಿ 6 ವಿಕೆಟ್ ಗಳ ಅಂತರದಲ್ಲಿ ಜಯ...

Know More

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಪ್ರಥಮ ಸ್ಥಾನದಲ್ಲಿ ದ.ಕ

30-Apr-2018 ಬೆಂಗಳೂರು ನಗರ

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಸೋಮವಾರ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಅತೀ ಕಡಿಮೆ ಸ್ಥಾನವನ್ನು ಚಿಕ್ಕೋಡಿ ಪಡೆದಿದ್ದು, ಈ ಬಾರಿ ಒಟ್ಟು ಶೇ.59.56 ಫಲಿತಾಂಶ...

Know More

ಇಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ

30-Apr-2018 ಬೆಂಗಳೂರು ನಗರ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾದು ಕುಳಿತಿರುವ ವಿದ್ಯಾರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಾರ್ಚ್ ತಿಂಗಳಿನಲ್ಲಿ ಪಿಯುಸಿ ಪರೀಕ್ಷೆಗಳು ನಡೆದಿದ್ದು, ಇಂದು (ಎಪ್ರಿಲ್ 30) ಫಲಿತಾಂಶ...

Know More

ಮತ್ತೆ ಶುಭಾರಂಭಗೊಳ್ಳುತ್ತಿದೆ ಕನ್ನಡದ ಕೋಟ್ಯಾಧಿಪತಿ: ಸಾರಥಿ ಯಾರು?

28-Apr-2018 ಮನರಂಜನೆ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೂಪರ್ ಹಿಟ್ ಆಗಿದ್ದ 'ಕನ್ನಡದ ಕೋಟ್ಯಾಧಿಪತಿ' ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ. ಈಗಾಗಲೇ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಈ ಕಾರ್ಯಕ್ರಮಕ್ಕೆ ಮುನ್ನುಡಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು