News Karnataka Kannada
Saturday, April 27 2024
ಮಂಗಳೂರು

ಮಂಗಳೂರಿಗೆ ಆಗಮಿಸಿದ ಬಿಗ್​​ಬಾಸ್​ ಸೀಸನ್​ 9 ವಿನ್ನರ್ ರೂಪೇಶ್​ ಶೆಟ್ಟಿ

Bigg Boss Season 9 winner Rupesh Shetty arrives in Mangaluru
Photo Credit : News Kannada

ಮಂಗಳೂರು: ಬಿಗ್​​ಬಾಸ್​ ಸೀಸನ್​ 9 ವಿನ್ನರ್​ ಸ್ಥಾನ ಮುಡಿಗೇರಿಸಿಕೊಂಡಿರುವ ತುಳುನಾಡಿನ ರೂಪೇಶ್​ ಶೆಟ್ಟಿ ಫುಲ್ ಬ್ಯುಸಿ ಆಗಿದ್ದಾರೆ. ರಿಯಾಲಿಟಿ ಶೋ ಬಿಗ್ ಬಾಸ್ ಪಟ್ಟ ಅಲಂಕರಿಸಿದ ನಂತರ ಇದೇ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದರು.

ಅವರಿಗೆ ಕುಡ್ಲ ಜನರು ಭರ್ಜರಿಯಾಗಿ ಸ್ವಾಗತ ನೀಡಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ನಟ ಹಾಗೂ ಬಿಗ್ ಬಾಸ್ ವಿನ್ನರ್ ರೂಪೇಶ್​ ಶೆಟ್ಟಿ ಅವರಿಗೆ ಭವ್ಯ ಸ್ವಾಗತದ ಜತೆಗೆ ವಿಜಯ ಯಾತ್ರೆ ನಡೆಸಲಾಯಿತು. ಮಂಗಳೂರಿನ ನೆಹರು ಮೈದಾನದಿಂದ ಆರಂಭಗೊಂಡ ವಿಜಯ ಯಾತ್ರೆ ಕುತ್ತಾರು ಕೊರಗಜ್ಜನ ದೈವಸ್ಥಾನಕ್ಕೆ ಸಾಗಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು