News Karnataka Kannada
Thursday, May 02 2024
ಮಂಗಳೂರು

ವಳಂಬ್ರ ಪರಿಸರದಲ್ಲಿ ಕಳೆದ ಎರಡು ದಿನ ರಾತ್ರಿ ಆನೆಗಳ ಹಾವಳಿ

New Project 2021 10 09t221401.663
Photo Credit :

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ವಳಂಬ್ರ ಪರಿಸರದಲ್ಲಿ ಕಳೆದ ಎರಡು ದಿನ ರಾತ್ರಿ ಆನೆಗಳ ಹಾವಳಿ ಕಂಡು ಬಂದಿದೆ. ವಳಂಬ್ರದ ಕಿಶೋರ್ ಎಂಬವರ ತೋಟಕ್ಕೆ ಎರಡು ದಿನ ರಾತ್ರಿ ದಾಳಿ ನಡೆಸಿರುವ ಕಾಡಾನೆ 25ಕ್ಕಿಂತ ಅಧಿಕ ಸುಮಾರು ಆರು ವರ್ಷ ಪ್ರಾಯದ ಅಡಕೆ ಗಿಡಗಳನ್ನು ಮುರಿದು ಹಾಕಿದೆ. ಪರಿಸರದ ಇತರ ತೋಟಗಳಿಗೂ ಆನೆ ದಾಳಿ ಮಾಡಿದೆ. ಈ ಪ್ರದೇಶದಲ್ಲಿ ಒಂಟಿಸಲಗ ಹಾಗೂ ಇನ್ನೊಂದು ಆನೆಗಳ ಗುಂಪು ಇರುವ ಕುರಿತು ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಮುಂಡಾಜೆ ಆಸುಪಾಸಿನ ಗ್ರಾಮಗಳಲ್ಲಿ ನಿರಂತರ ಕಾಡಾನೆ ದಾಳಿ ನಡೆಯುತ್ತಿದ್ದರೂ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳದಿರುವುದಕ್ಕೆ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು