News Karnataka Kannada
Sunday, April 28 2024
ಕಾಸರಗೋಡು

ಪುಟ್ಟ ಮಗುವಿನ ಚಿಕಿತ್ಸೆಗೆ ಧನ ಸಹಾಯ ಕೋರಿ ಮನವಿ

Baby
Photo Credit :

ಕಾರಸಗೋಡು: ಎಣ್ಮಕಜೆ ಗ್ರಾಮದ ಭಾರತಿ ಹಾಗು ಚಿತ್ತರಂಜನ್‌ ದಂಪತಿಯು ತಮ್ಮ ಮಗುವಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

ಎಣ್ಮಕಜೆ ಗ್ರಾಮದ ಭಾರತಿ ಹಾಗು ಚಿತ್ತರಂಜನ್‌ ದಂಪತಿಯ ಈ ಗಂಡು ಮಗು ಜನಿಸಿ ಇಂದಿಗೆ 15 ದಿನಗಳಾಗಿದೆ, ದುರದೃಷ್ಟವಶಾತ್ ಮಗುವಿಗೆ ಕರುಲಿನ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದೆ. ಹೀಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಚ್‌ 16 ರಂದು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಮಗುವಿನ ಖಾಯಿಲೆಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ. ಮಗುವಿನ ಶಸ್ತ್ರಚಿಕಿತ್ಸೆಗೆ ಮತ್ತು ಇನ್ನಿತರೆ ಚಿಕಿತ್ಸೆಗೆ ಲಕ್ಷಕ್ಕಿಂತಲೂ ಹೆಚ್ಚಿನ ಹಣ ಬೇಕಾಗಿದೆ. ಭಾರೀ ಮೊತ್ತದ ಹಣವನ್ನು ಭರಿಸಲು ಮಗುವಿನ ಪೋಷಕರು ಸಾಧ್ಯವಾಗದೇ ಕಂಗಾಲಾಗಿ ಸಹೃದಯಿ ದಾನಿಗಳಾದ ತಮ್ಮಿಂದ ಧನ ಸಹಾಯಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ದಯವಿಟ್ಟು ಸಹೃದಯಿ ದಾನಿಗಳು ತಮ್ಮಿಂದ ಸಾಧ್ಯವಾದಷ್ಟು ಹಣವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಅಥವಾ ಫೋನ್ ಪೇ / ಗೂಗಲ್ ಪೇ ಮಾಡುವ ಮೂಲಕ ಪುಟ್ಟ ಮಗುವಿನ ಜೀವ ಉಳಿಸುವಲ್ಲಿ ಹೃದಯವೈಶಾಲಯತೆಯನ್ನು ತೋರಬೇಕಾಗಿ ಮಗುವಿನ ಹೆತ್ತವರು ಮನವಿ ಮಾಡಿಕೊಂಡಿದ್ದಾರೆ.

PRAVEENKUMAR B
+91 81380 06627
A/C NUMBER: 520101045651856
IFSC Code: UBIN0930415

New Project

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು