News Karnataka Kannada
Sunday, April 28 2024
ಕಾಸರಗೋಡು

ಆಟೋರಿಕ್ಷಾ ಹಾಗು ಮಿನಿಲಾರಿ ನಡುವೆ ಅಪಘಾತ ಓರ್ವ ಸಾವು

Untitled 214
Photo Credit : News Kannada
ಕಾಸರಗೋಡು: ಆಟೋರಿಕ್ಷಾ ಹಾಗೂ ಮಿನಿ ಲಾರಿ ನಡುವೆ ಉಂಟಾದ ಅಪಘಾತದಲ್ಲಿ  ಓರ್ವ  ಪುತ್ರ ಮೃತಪಟ್ಟು, ತಂದೆ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ರಾಜ್ಯ ಹೆದ್ದಾರಿಯ ಉದುಮದಲ್ಲಿ ನಡೆದಿದೆ.
ಕಾಸರಗೋಡು ಅಣಂಗೂರು ಟಿಪ್ಪು ನಗರದ  ಬಿ. ಎ ಅಮೀರ್ (26) ಮೃತ ಪಟ್ಟವರು.
ತಂದೆ  ಮುಹಮ್ಮದ್ ಕುಂಞಿ   ಗಂಭೀರ  ಗಾಯ ಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ತರಕಾರಿ ಹೋಲ್ ಸೇಲ್ ಮಾರಾಟ ನಡೆಸುತ್ತಿದ್ದು, ಬೆಳಿಗ್ಗೆ ತರಕಾರಿ ತರಲು ಆಟೋ ರಿಕ್ಷಾದಲ್ಲಿ ಕಾಞಂಗಾಡ್  ಗೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದ್ದು, ನಜ್ಜು ಗುಜ್ಜಾದ ಆಟೋ ರಿಕ್ಷಾ ದಲ್ಲಿ ಸಿಲುಕಿದ್ದ  ಇಬ್ಬರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹೊರ ತೆಗೆದು ಆಸ್ಪತ್ರೆಗೆ ತಲಪಿಸಿ ದರೂ ಅಮೀರ್ ಆಗಲೇ ಮೃತ ಪಟ್ಟಿದ್ದರು.
ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡುವುದಾಗಿ ತಿಳಿದು ಬಂದಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು