ಕಾಸರಗೋಡು : ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ವಿದ್ಯಾರ್ಥಿ ಮೃತ ಪಟ್ಟ ಘಟನೆ ನಡೆದಿದೆ . ಪುಲ್ಲೂರು ವಿಷ್ಣು ಮಂಗಲದ ಅಖಿಲ್ ರಾಜ್ (19) ಮೃತ ಪಟ್ಟವನು.
ಪು ಕಾಲೇಜಿನ ಐ ಟಿ ಐ ವಿದ್ಯಾರ್ಥಿ ಯಾಗಿದ್ದನು. ಅಖಿಲ್ ರಾಜ್ ಎಸ್ ಎಫ್ ಐ ಐ ಪುಲ್ಲೂರು ಸ್ಥಳೀಯ ಸಮಿತಿ ಕಾರ್ಯದರ್ಶಿ ಯಾಗಿದ್ದನು. ಒಂದು ವಾರದ ಹಿಂದೆ ಅಪಘಾತ ನಡೆದಿತ್ತು. ಅಖಿಲ್ ರಾಜ್ ಹಾಗೂ ಸ್ನೇಹಿತರು ಸಂಚ ರಿಸುತ್ತಿದ್ದ ಕಾರು ಜಿಲ್ಲಾಸ್ಪತ್ರೆ ಸಮೀಪ ಪಲ್ಟಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದನು.
ಗಂಭೀರ ಗಾಯಗೊಂಡಿದ್ದ ಅಖಿಲ್ ರಾಜ್ ನನ್ನು ಮಂಗಳೂರು ಆಸ್ಪತ್ರೆ ಗೆ ಸಾಖ ಲಿಸಲಾಗಿ ತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟನು. .