ಉಡುಪಿ: ಸೋಮವಾರ ಶಿವೈಕ್ಯರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಮಂಗಳವಾರ ಮರಳು ಶಿಲ್ಪ ಕಲಾವಿದರ ತಂಡವು ಶ್ರೀಗಳ ಬೃಹದಾಕಾರದ ಶಿಲ್ಪವನ್ನು ಬಿಡಿಸಿದ್ದಾರೆ.
ಮರಳು ಶಿಲ್ಪದಲ್ಲಿ ಸ್ವಾಮೀಜಿಯ ಭಾವಚಿತ್ರ, ಭಾರತ ರತ್ನ ಪ್ರಶಸ್ತಿ ಹಾಗೂ ಅಕ್ಷರ ದಾಸೋಹವನ್ನು ಬಿಂಬಿಸುವ ಪುಸ್ತಕವನ್ನು ಬಿಡಿಸಲಾಗಿದೆ ಎಂದರು.