News Karnataka Kannada
Monday, May 06 2024
ಕರಾವಳಿ

ಮರಳಿನಲ್ಲಿ ಅರಳಿತು ಸಿದ್ದಗಂಗಾ ಶ್ರೀಗಳ ಬೃಹದಾಕಾರಾದ ಶಿಲ್ಪ

Photo Credit :

ಮರಳಿನಲ್ಲಿ ಅರಳಿತು ಸಿದ್ದಗಂಗಾ ಶ್ರೀಗಳ ಬೃಹದಾಕಾರಾದ ಶಿಲ್ಪ

ಉಡುಪಿ: ಸೋಮವಾರ ಶಿವೈಕ್ಯರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಮಂಗಳವಾರ ಮರಳು ಶಿಲ್ಪ ಕಲಾವಿದರ ತಂಡವು ಶ್ರೀಗಳ ಬೃಹದಾಕಾರದ ಶಿಲ್ಪವನ್ನು ಬಿಡಿಸಿದ್ದಾರೆ.

ಮರಳು ಶಿಲ್ಪದಲ್ಲಿ ಸ್ವಾಮೀಜಿಯ ಭಾವಚಿತ್ರ, ಭಾರತ ರತ್ನ ಪ್ರಶಸ್ತಿ ಹಾಗೂ ಅಕ್ಷರ ದಾಸೋಹವನ್ನು ಬಿಂಬಿಸುವ ಪುಸ್ತಕವನ್ನು ಬಿಡಿಸಲಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು