News Karnataka Kannada
Saturday, April 27 2024

ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನ ಹೀಗಿವೆ

27-Apr-2024 ಆರೋಗ್ಯ

ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ ಒಣ ಹಣ್ಣುಗಳನ್ನು ಸೇರಿಸಿಕೊಳ್ಳಬೇಕು ಇದು ನಿಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಒಣದ್ರಾಕ್ಷಿ ತಿನ್ನಲು ಜನರು ತುಂಬಾ ಇಷ್ಟಪಡುತ್ತಾರೆ. ಒಣದ್ರಾಕ್ಷಿ ಜೀವಸತ್ವಗಳು, ಆಹಾರದ ಫೈಬರ್, ಪೊಟ್ಯಾಸಿಯಮ್‌ನಂತಹ ಅಗತ್ಯ ಪೋಷಕಾಂಶಗಳಿಂದ...

Know More

ಶ್ವಾಸನಾಳ ಸೇರಿದ ಮೂಗುತಿ; ಸಿಟಿ ಸ್ಕ್ಯಾನಿಂದ ಪತ್ತೆ

26-Apr-2024 ಇತರೆ

ಯುವತಿಯೊಬ್ಬಳು ಸಡಿಲವಾಗಿದ್ದ ಮೂಗುತಿಯನ್ನು ಸರಿಪಡಿಸಿಕೊಳ್ಳುವಾಗ ಅದರ ಸ್ಕ್ರೂ ಶ್ವಾಸನಾಳ ಸೇರಿದ್ದು, ಸಿಟಿ ಸ್ಕ್ಯಾನ್‌ ಮೂಲಕ...

Know More

ಪಾನಿಪುರಿ ಕೊಡಿಸುವುದಾಗಿ ಹೇಳಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ 

26-Apr-2024 ಕ್ರೈಮ್

ಅಶೋಕನಗರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾನಿಪುರಿ ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ 7 ವರ್ಷದ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ  ಎಸಗಿದ ಘಟನೆ ...

Know More

ಮಿಕ್ಸ್ ಫ್ರೂಟ್ ಜ್ಯೂಸ್ ಆರೋಗ್ಯಕ್ಕೆ ಸಹಕಾರಿ

25-Apr-2024 ಅಡುಗೆ ಮನೆ

ಬೇಸಿಗೆಯ ದಿನಗಳಲ್ಲಿ ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌ನ್ನು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅದರಲ್ಲೂ ಎಲ್ಲ ಹಣ್ಣುಗಳನ್ನು ಸೇರಿಸಿ ಮಿಕ್ಸ್ ಫ್ರೂಟ್ ಜ್ಯೂಸ್ ತಯಾರಿಸಿ ಬೇವಿಸಿದರೆ ಇನ್ನಷ್ಟು...

Know More

ತಂಗಿಗೆ ಉಡುಗೊರೆ ನೀಡಿದಕ್ಕೆ ಪತಿಯನ್ನು ಕೊಂದ ಪತ್ನಿ

24-Apr-2024 ಕ್ರೈಮ್

ತಂಗಿಗೆ ಉಡುಗೊರೆ ನೀಡಿದ ವಿಚಾರವಾಗಿ ಪತಿಯನ್ನು ಪತ್ನಿ ಸೇರಿ ಆಕೆಯ ಮನೆಯವರು ಕೊಂದ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಬೆಳಕಿಗೆ...

Know More

ಬೆಂಗಳೂರಲ್ಲಿ ಅಮಿತ್‌ ಶಾ ಎಂಟ್ರಿ : ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

23-Apr-2024 ಪಾಡ್‌ಕಾಸ್ಟ್‌

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಬಿಜೆಪಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ರಾತ್ರಿ ಭರ್ಜರಿ ರೋಡ್‌ ಶೋ ಮೂಲಕ ಪ್ರಚಾರ...

Know More

ಬೇಸಿಗೆಯಲ್ಲಿ ಆರೋಗ್ಯ ಕಾಪಾಡುವ ಚಿಂಚಾಪಾನಕ

22-Apr-2024 ಆರೋಗ್ಯ

ಬೇಸಿಗೆಯ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚಿಂಚಾಪಾನಕ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಮಲಬದ್ಧತೆಯಿಂದ ಪಾರು ಮಾಡುತ್ತದೆ. ಹಾಗಾದರೆ ಏನಿದು  ಚಿಂಚಾಪಾನಕ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡದಿರದು. ಇದು ಆಯುಷ್...

Know More

6 ವರ್ಷದ ಬಾಲಕಿ‌ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

22-Apr-2024 ಕ್ರೈಮ್

6 ವರ್ಷದ ಬಾಲಕಿ‌ ಮೇಲೆ  ಅತ್ಯಾಚಾರವೆಸಗಿದ ಪೈಶಾಚಿಕ ಕೃತ್ಯ ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯಲ್ಲಿ ...

Know More

ಕುಡಿದ ಅಮಲಿನಲ್ಲಿ ಬಿಯರ್ ಬಾಟಲಿಯಿಂದ ಇರಿದು ಕ್ಯಾಷಿಯರ್ ನ ಕೊಲೆ

22-Apr-2024 ಕ್ರೈಮ್

ವ್ಯಕ್ತಿಯೋರ್ವ ಹೋಟೆಲ್ ಕ್ಯಾಷಿಯರ್ ಗೆ ಬೀರ್ ಬಾಟಲಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಕುಶಾಲನಗರದಲ್ಲಿ ನೆನ್ನೆ ರಾತ್ರಿ...

Know More

ಈ ರಾಶಿಯವರಿಗಿಂದು ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ

21-Apr-2024 ಭವಿಷ್ಯ

ಅನಾರೋಗ್ಯ ಕಾಡಬಹುದು ಕಾಳಜಿ ವಹಿಸಿ. ಮಕ್ಕಳಿಂದ ತೊಂದರೆಯಾಗುವುದು. ಹಿರಿಯರ ಶಾಪಕ್ಕೆ ಗುರಿಯಾಗುವಿರಿ. ಬೇಕೆಂದೇ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ...

Know More

ಆರೋಗ್ಯಕ್ಕೆ ಹಿತವೆನಿಸುವ ವೆಜ್ ಮಿಕ್ಸ್ ಪರೋಟ

19-Apr-2024 ಅಡುಗೆ ಮನೆ

ಮೈದಾ ಹಿಟ್ಟಿನಿಂದ ತಯಾರು ಮಾಡುವ ಪರೋಟವು ಆರೋಗ್ಯಕ್ಕೆ ಹಿತ ನೀಡುವುದಿಲ್ಲ. ಹೀಗಾಗಿ ಮೈದಾದ ಬದಲಿಗೆ  ಗೋಧಿ ಹಿಟ್ಟಿನೊಂದಿಗೆ ಇನ್ನೊಂದಷ್ಟು ತರಕಾರಿ ಸೇರಿದಂತೆ ಬೇರೆ ಬೇರೆ ಪದಾರ್ಥಗಳನ್ನು ಸೇರಿಸಿ ವೆಜ್ ಮಿಕ್ಸ್ ಪರೋಟ ತಯಾರು ಮಾಡಿದರೆ...

Know More

ಕ್ಯಾರೆಟ್ ಸೇವನೆಯಿಂದ ಏನೆಲ್ಲ ಆರೋಗ್ಯ ಪ್ರಯೋಜನವಿದೆ ಗೊತ್ತಾ?

19-Apr-2024 ಆರೋಗ್ಯ

ಬೇಸಿಗೆಯ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡಬೇಕು ಇದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.  ಬೇಸಿಗೆಯಲ್ಲಿ ಯಾವ ತರಕಾರಿಯನ್ನು ಹೆಚ್ಚು ಸೇವನೆ ಮಾಡಬೇಕು ಅದು ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ಎಂಬುದನ್ನು ಅರಿತುಕೊಂಡು ಅಂತಹ ತರಕಾರಿಗೆ ಆದ್ಯತೆ ನೀಡಬೇಕು....

Know More

ಬಿಸಿಲ ಝಳದೊಂದಿಗೆ ಏರಿಕೆಯಾಗುತ್ತಿದೆ ಶಾಖಾಘಾತ: ಡಾ.ನವೀನ್ ಚಂದ್ರ ಕುಲಾಲ್ ಎಚ್ಚರಿಕೆ

18-Apr-2024 ಆರೋಗ್ಯ

ಕಡಲನಗರಿ ಮಂಗಳೂರಿನಲ್ಲಿ ಬಿಸಿಲದಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಣ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ.ಈ ನಡುವೆ ಶಾಖಾಘಾತದ ಭೀತಿ ನಗರಕ್ಕೆ...

Know More

ನೀವೊಮ್ಮೆ ಮಾಡಿನೋಡಿ ಸಬಸ್ಸಿಗೆ ಸೊಪ್ಪಿನ ವಡೆ

17-Apr-2024 ಅಡುಗೆ ಮನೆ

ಬೇಸಿಗೆಯ ದಿನಗಳಲ್ಲಿ ಹೆಚ್ಚು ಮಸಾಲೆಯುಕ್ತ ತಿಂಡಿಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಹಾಗೆಂದು ಹೊಸ ಬಗೆಯ ತಿಂಡಿಗಳನ್ನು ಸೇವಿಸದೆ ಇರಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವ ತಿಂಡಿಗಳನ್ನು ತಯಾರಿಸಿ ಸೇವಿಸಿದರೆ ಒಳಿತು....

Know More

ಕಾಲರಾದಂತಹ ಸಾಂಕ್ರಾಮಿಕ ರೋಗ ತಡೆಗೆ ಸಲಹೆಗಳೇನು?

17-Apr-2024 ಆರೋಗ್ಯ

ಈಗ ಬೇಸಿಗೆ ಕಾಲವಾಗಿರುವುದರಿಂದ  ಒಂದು ಕಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಇದರ ನಡುವೆ ಮಳೆ ಸುರಿಯದ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳು  ಹರಡಲು ಆರಂಭಿಸಿದ್ದು, ಅದರಲ್ಲೂ ಕಾಲಾರ ಈಗ ಸದ್ದು ಮಾಡುತ್ತಿದೆ. ಇದನ್ನು ತಡೆಗಟ್ಟ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು