ತ್ರಿಶೂರ್ : ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಸದಸ್ಯ ಮಲಯಾಳ ನಟ ಸುರೇಶ್ ಗೋಪಿ ವಿವಾದಕ್ಕೆ ಒಳಗಾಗಿದ್ದಾರೆ ಜಿಲ್ಲೆಯ ಪುತ್ತೂರು ಎಂಬ ಗ್ರಾಮಕ್ಕೆ ಸಂಸದ ಸುರೇಶ್ ಗೋಪಿ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಗೌರವ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಬೆಳವಣಿಗೆ ಕಾರಣವಾಗಿದೆ ಮಲಯಾಳಂ ಸುದ್ದಿ ವಾಹಿನಿಗಳಲ್ಲಿ ಈ ವಿಚಾರ ಸುದ್ದಿಯಾಗುತ್ತಲೆ ಪ್ರತಿಕ್ರಿಯೆ ನೀಡಿದ ಸುರೇಶ್ ಗೋಪಿ ನಾನು ಗೌರವ ನೀಡಬೇಕು ಎಂದು ಪಟ್ಟು ಹಿಡಿದಿಲ್ಲ. ನಾನು ಸಂಸದನಾಗಿರುವ ಹಿನ್ನಲೆಯಲ್ಲಿ ಗೌರವ ನೀಡಬೇಕೆಂದು ಪೋಲೀಸ್ ಅಧಿಕಾರಿಗೆ ಸೂಚಿಸಿದ್ದೇನೆ ಎಂದರು. ಮಲಯಾಳ ಸಿನಿಮಾಗಳಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ
ಮಲಯಾಳ ನಟ ಸುರೇಶ್ ಗೋಪಿ ವಿವಾದಕ್ಕೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.