ಉದ್ಯಾವರ: ಮೀನು ಹಿಡಿಯಲು ಹೋಗಿದ್ದ ಅಂಕುದ್ರು ನಿವಾಸಿ ಉದ್ಯಾವರ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಉದ್ಯಾವರ ಅಂಕುದ್ರುವಿನ ರಾಘು (60) ಮೃತ ದುರ್ದೈವಿ.
ಅವರು ನಿನ್ನೆ ಮನೆಯ ಬಳಿಯ ನದಿಗೆ ಮೀನು ಹಿಡಿಯಲು ಹೋಗಿ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಇಂದು ಅವರ ಮೃತ ದೇಹ ಪತ್ತೆಯಾಗಿದೆ. ಮೃತರು ಪತ್ನಿ ಇಬ್ಬರು ಹೆಣ್ಣು ಮಕ್ಕಳನ್ನು ಆಗಲಿದ್ದಾರೆ.