News Karnataka Kannada
Sunday, April 28 2024
ಉಡುಪಿ

ಕಾರ್ಕಳ: ಪರಶುರಾಮನ ಥೀಂ ಪಾರ್ಕ್ ಅರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಸಾಕ್ಷಿಯಾಗಿದೆ

Parshuram's theme park is witnessing a revival of economic activities
Photo Credit : News Kannada

ಕಾರ್ಕಳ: ಜಗತ್ತಿನ ಮೊದಲ ಪರಶುರಾಮನ ಮೂರ್ತಿ ಕರುಣಿಸಿದ ಕೀರ್ತಿ,ದೂರದೃಷ್ಟಿಯ ನಾಯಕ ಸುನೀಲ್ ಕುಮಾರ್ ಎಂದು ಗಣೇಶ್ ಕಾರ್ಣಿಕ್ ಬಣ್ಣಿಸಿದರು.

ಅವರು ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಭಜನಾ ಮಂದಿರ ಉದ್ಘಾಟನೆ ಯ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಕಳ ಉತ್ಸವದ ಮಾಡುವ ಮೂಲಕ ಅಯಾಮ ರಾಜ್ಯದಲ್ಲಿ ವಿವಿದೆಡೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ಸವವನ್ನು ಏರ್ಪಡಿಸುತಿದ್ದಾರೆ ಅದಕ್ಕಾಗಿ ಸಚಿವರು ಎಲ್ಲಾ ಕಾರ್ಕಳ ಉತ್ಸವ ಹಾಗು ಪರಶುರಾಮನ ಥೀಂ ಪಾರ್ಕ್ ಮೂಲಕ ಅರ್ಥಿಕ ಚಟುವಟಿಕೆಗಳ ಪುನಶ್ಚೇತನ ಕ್ಕೆ ಸಾಕ್ಷಿಕರಿಸಿದೆ ಎಂದರು .

ಅದ್ಯಕ್ಷ ತೆ ವಹಿಸಿದ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ ಆದ್ಯಾತ್ಮಿಕ ಭಾವನೆ ಹಾಗೂ ಧಾರ್ಮಿಕ ಭಾವನೆ ಉಂಟಾಗಿದೆ . ಭಜನಾ ಕಾರ್ಯಕ್ರಮ ಮೂಲಕ ಪಾವನವಾಗಿದೆ. ಮುಂದಿನ ಬಾರಿ ಚುನಾಯಿತಗೊಂಡರೆ ಮುಂದಿನ ಎರಡು ವರ್ಷಗಳ ಒಳಗೆ ಕಾರ್ಕಳದ ಐತಿಹಾಸಿಕ ರಾಮಸಮುದ್ರವನ್ನು ರಾಜ್ಯದ ಮುಖ್ಯ ಪ್ರವಾಸಿತಾಣವಾಗಿ ಮೂಡಿಬರಲು ನಿಮ್ಮ ಸಹಕಾರ ಬೇಕು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ , ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ,ಬೈಲೂರು ರಾಮಕೃಷ್ಣ ಆಶ್ರಮದ ವಿನಯಕನಂದಾಜಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಕಳ ನಿರ್ದೇಶಕ ಭಾಸ್ಕರ್ , ಕನ್ನಡ ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹ ನಿರ್ದೇಶಕಿ ಪೂರ್ಣಿಮಾ , ಉದ್ಯಮಿ ಸತೀಶ್ ಪೈ, ರವೀಂದ್ರ ಕುಮಾರ್ ಸ್ವಾಗತಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು