ಮಂಗಳೂರು: ಮಹಾ ಶಕ್ತಿಕೇಂದ್ರ ಸುರತ್ಕಲ್ ನಗರ 1 ರ ಕೃಷ್ಣಾಪುರ ಶಕ್ತಿಕೇಂದ್ರ ಸಭೆಯು ಮಾನ್ಯ ಶಾಸಕರು ಡಾ. ವೈ ಭರತ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷರು ಮತ್ತು ಮಹಾ ಶಕ್ತಿಕೇಂದ್ರ ಅಧ್ಯಕ್ಷರು ಮಹೇಶ್ ಮೂರ್ತಿ ಸುರತ್ಕಲ್, ಮಂಡಲ ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ, ಮಂಡಲ ಯುವಮೋರ್ಚಾ ಅಧ್ಯಕ್ಷರು ಭರತ್ ರಾಜ್ ಕೃಷ್ಣಾಪುರ, ಮಹಾ ಶಕ್ತಿಕೇಂದ್ರ ಕಾರ್ಯದರ್ಶಿ ದಿನಕರ್ ಇಡ್ಯಾ, ಮಂಡಲ ಕಾರ್ಯದರ್ಶಿ ರಾಘವೇಂದ್ರ ಶೆಣೈ, ನಾಮ ನಿರ್ದೇಶಿತ ಸದಸ್ಯರು ಪ್ರಶಾಂತ್ ಮುಡಾಯಿಕೋಡಿ, ಕಾರ್ಪೊರೇಟರ್ ವರುಣ್ ಚೌಟ, ಹಿರಿಯ ಕಾರ್ಯಕರ್ತರು ಭಾಸ್ಕರ್ ಕೊಟ್ಯಾನ್, ಯುವಮೋರ್ಚಾ ಉಪಾಧ್ಯಕ್ಷರು ತಿಲಕ್ ರಾಜ್ ಕೃಷ್ಣಾಪುರ, ಕೃಷ್ಣಾಪುರ ಶಕ್ತಿಕೇಂದ್ರ ಚುನಾವಣಾ ಪ್ರಬಾರಿ ದೇವೇಂದ್ರ ಡಿ ಕೊಟ್ಯಾನ್, ಶಕ್ತಿಕೇಂದ್ರ ಪ್ರಮುಖ್ ಹರಿ ಪ್ರಸಾದ್ ಕೃಷ್ಣಾಪುರ, ಸಹ ಪ್ರಮುಖ್ ರಾಕೇಶ್, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.