ಮಂಗಳೂರು: ಹಿಂದೂ ಜಾಗರಣ ವೇದಿಕೆ ಉಳ್ಳಾಲ ತಾಲೂಕು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯನ್ನು ಬೀರಿ ಜಂಕ್ಷನ್ ನ ಸಿದ್ಧಿವಿನಾಯಕ ಭಜನಾ ಮಂದಿರ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಅಖಂಡ ಭಾರತ ಸಂಕಲ್ಪ ದಿನ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೈತ್ರ ಕುಂದಾಪುರ , ಪ್ರಸಾದ್ ಮಡ್ಯಾರ್ ,ಕೆ ಸಿ ನಾರಾಯಣ್ , ಪ್ರಕಾಶ್ , ಚರಣ್ ಕುಂಪಲ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಹಿಂದೂ ಮುಖಂಡೆ ಚೈತ್ರ ಕುಂದಾಪುರ ರವರು ದಿಕ್ಸೂಚಿ ಭಾಷಣವನ್ನು ಮಾಡಿದರು ಈ ಸಂದರ್ಭದಲ್ಲಿ ಎಚಿನ ಸಂಖ್ಯೆಯಲ್ಲಿ ಜಾಗರಣ ವೇದಿಕೆಯ ಕಾರ್ಯಕ್ರತರು ಉಪಸ್ಥಿತರಿದ್ದರು.