ಬೆಳ್ತಂಗಡಿ: ನೆರಿಯ ಗ್ರಾಮದ ಗಂಡಿ ಬಾಗಿಲು ಕೇರಿಮಾರ್ ಲಿಂಗಪ್ಪಗೌಡ ದ್ವಿತೀಯ ಪುತ್ರಿ ಗ್ರೀಷ್ಮಾ ಇಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ನಿನ್ನೆ ಜ್ವರ ಇದ್ದ ಕಾರಣ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಿ ಪಿ ಏರುಪೇರು ಆಗಿ ಇಂದು ನಿಧನ ಹೊಂದಿದ್ದಾರೆ.
ವಿದ್ಯಾರ್ಥಿಯು ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಯಾಗಿದ್ದು ಮೃತರು ಅಪ್ಪ ಅಮ್ಮ ಇಬ್ಬರೂ ಸಹೋದರಿಯರನ್ನು ಅಗಲಿದ್ದಾರೆ.