ಬೆಳ್ತಂಗಡಿ: ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಪಾಧ್ಯಾಯ ಅವರ ನೇತೃತ್ವದಲ್ಲಿ ನಾಗ ಪಂಚಮಿಯ ಅಂಗವಾಗಿ ನಾಗ ದೇವರಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕದೊಂದಿಗೆ ವಿಷೇಷ ಪೂಜೆ ನಡೆಯಿತು.
ಈ ಸಂಧರ್ಭ ದೇವಸ್ಥಾನ ಆಡಳಿತ ಮೋಕ್ತಸರರಾದ ಪ್ರಕಾಶ್ ಹೊಸಮಠ, ರವಿ ಪೂಜಾರಿ, ಕೇಶವ ಗೌಡ, ಗಣೇಶ್ ಕೋಟ್ಯಾನ್, ಶ್ರೀನಿವಾಸ ಕುಲಾಲ್, ಜಗದೀಶ್ ಮುಗುಳಿದಡ್ಕ, ಶಾರದ ಅಣಿಯೂರು, ಶೈಲಜಾ ಹೊಸಮಠ ಹಾಗೂ ಗ್ರಾಮದ ಭಕ್ತಬಾಂಧವರು ಉಪಸ್ಥಿತರಿದ್ದರು.