ಬಂಟ್ವಾಳ: ನ್ಯಾಯಾಲಯದ ನಿವೃತ್ತ ಅಮೀನರು, ಪುಂಜಾಲಕಟ್ಟೆ ಒಳಬಲ್ ನಿವಾಸಿ ಸಂಜೀವ ಭಂಡಾರಿ (೭೯) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.೨೮ರಂದು ನಿಧನ ಹೊಂದಿದರು.
ಮೃತರು ಪತ್ನಿ,ಪುತ್ರಿಯನ್ನು ಅಗಲಿದ್ದಾರೆ.ಅವರು ಬಂಟ್ವಾಳ,ಬೆಳ್ತಂಗಡಿ,ಸುಳ್ಯ ಕೋರ್ಟ್ಗಳಲ್ಲಿ ಅಮೀನರಾಗಿ ಕರ್ತವ್ಯ ನಿರ್ವಹಿಸಿದ್ದರು. ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.