ಬಂಟ್ವಾಳ: ಸರಪಾಡಿ ಬೀಜದಪಾಡಿ ದಿ| ಬಾಲಕೃಷ್ಣ ಐತಾಳ್ ಅವರ ಪತ್ನಿ, ನಿವೃತ್ತ ಶಿಕ್ಷಕಿ ಸೀತಾರತ್ನ ಟೀಚರ್(೭೦) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೆ. ೨ರಂದು ನಿಧನ ಹೊಂದಿದರು.
ಮೃತರಿಗೆ ಮಕ್ಕಳಿರಲಿಲ್ಲ. ಸರಪಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸುದೀರ್ಘ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.