News Karnataka Kannada
Saturday, April 27 2024
ಮಂಗಳೂರು

ಬೆಳ್ತಂಗಡಿ: ಮತ್ತೆ ಕಣಜದ ಹುಳುಗಳ ದಾಳಿ

A 79-year-old man hiding in a well after being attacked by a bee
Photo Credit :

ಬೆಳ್ತಂಗಡಿ: ಮುಂಡಾಜೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ರಕ್ಷಿತಾರಣ್ಯದ ಸೀಟು- ಅಂಬಡ್ತ್ಯಾರು ಪ್ರದೇಶದಲ್ಲಿ ಮಂಗಳವಾರವು ಕಣಜದ ಹುಳಗಳ ದಾಳಿ ಮುಂದುವರಿದಿದೆ.

4 ಶಾಲಾ ಮಕ್ಕಳ ಸಹಿತ ಸುಮಾರು ಹತ್ತಕ್ಕಿಂತ ಅಧಿಕ ಮಂದಿಗೆ ಕಣಜದ ಹುಳುಗಳು ಕಚ್ಚಿವೆ. ಹೆಚ್ಚಿನವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸೋಮವಾರ ಸಂಜೆ ಕೊಡಂಗೆ ಪರಿಸರದ ಶಾಲಾ ಬಾಲಕನ ಮೇಲೆ ಅಪಾರ ಸಂಖ್ಯೆಯ ಕಣಜದ ಹುಳುಗಳು ದಾಳಿ ನಡೆಸಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಕಣಜದ ಹುಳುಗಳ ದಾಳಿಗೆ ಒಳಗಾಗಿದ್ದಾರೆ.

ಕಣಜದ ಹುಳಗಳು ರಸ್ತೆಬದಿಯ ಮರವೊಂದರಲ್ಲಿ ಗೂಡು ಕಟ್ಟಿದ್ದು ಇದಕ್ಕೆ ಗಿಡುಗ ಹಾನಿ ಉಂಟು ಮಾಡಿದ ಕಾರಣ ದಾಳಿ ಆರಂಭಗೊಂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು ಹೊಗೆ ಹಾಕುವ ಮೂಲಕ ಕಣಜದ ಹುಳುಗಳನ್ನು ಓಡಿಸುವ ಪ್ರಯತ್ನ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು