News Karnataka Kannada
Saturday, May 11 2024
ಮಂಗಳೂರು

ಜನವರಿ 8, 9 ರಂದು ಉಜಿರೆಯಲ್ಲಿ ಅಭಾಸಾಪದ ಕಾರ್ಯಕರ್ತರ ಕೃತಿಗಳ ಮಾರಾಟ

Latest News
Photo Credit :

ಬೆಳ್ತಂಗಡಿ: ಜನವರಿ 8, 9 ರಂದು ಉಜಿರೆಯಲ್ಲಿ ನಡೆಯುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್’ನ ಮೂರನೇ ರಾಜ್ಯ ಅಧಿವೇಶನದಲ್ಲಿ ಅಭಾಸಾಪದ ಕಾರ್ಯಕರ್ತರ ಕೃತಿಗಳ ಮಾರಾಟಕ್ಕಾಗಿಯೇ ಒಂದು ಮಳಿಗೆಯನ್ನು ಮೀಸಲಿಡಬೇಕೆಂದು ನಿರ್ಧಾರವಾಗಿದೆ.

ಈ ಮಾರಾಟಮಳಿಗೆಯಲ್ಲಿ ತಮ್ಮ ಕೃತಿಗಳನ್ನು ಇಡಲು ಬಯಸುವವರು, ತಮ್ಮ ಪ್ರತಿಯೊಂದು ಕೃತಿಗಳ ಗರಿಷ್ಠ 25 ಪ್ರತಿಗಳನ್ನು ಮಳಿಗೆಯಲ್ಲಿ ಇಡಲು ನೀಡಬೇಕು. ಮಳಿಗೆಯಲ್ಲಿ ಇಡಲು ಬಯಸುವ ಕೃತಿಗಳ ಪರಿಚಯ ಇತ್ಯಾದಿ ವಿವರಗಳನ್ನು 9036178263 ಈ ಸಂಖ್ಯೆಗೆ ಡಿಸೆಂಬರ್ ೩೦ ರೊಳಗೆ ನೀಡಬೇಕು.

. ಜನವರಿ 8ರ (ಅಧಿವೇಶನದ ಉದ್ಘಾಟನೆ ದಿನ) ಬೆಳಿಗ್ಗೆ 9 ಗಂಟೆಯೊಳಗೆ ಕೃತಿಗಳನ್ನು ವ್ಯವಸ್ಥಾಪಕರಿಗೆ ತಲುಪಿಸಬೇಕು.
. ಅಧಿವೇಶನದ ಎರಡನೇ ದಿನ, ಜನವರಿ 9 ರ ಸಂಜೆ ಹಿಂದಿರುಗುವ ಮೊದಲು ವ್ಯವಸ್ಥಾಪಕರಿಂದ ಮಿಕ್ಕುಳಿದ ಪ್ರತಿಗಳನ್ನು ಹಾಗೂ, ಹಣ ಪಡೆಯಬಹುದು.

ಕಾರ್ಯಕರ್ತರು ತಮ್ಮ ಕೃತಿಗಳನ್ನು +91 90361 78263: ಅಖಿಲ ಭಾರತೀಯ ಸಾಹಿತ್ಯ ಪರಿಷದ್,ಕರ್ನಾಟಕ ತಲುಪಿಸಬೇಕೆಂದು ಕೊರಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು