News Karnataka Kannada
Wednesday, May 08 2024
ಕಲಬುರಗಿ

ಗಾಳಿ ಸಹಿತ ಮಳೆಗೆ 30 ಲಕ್ಷದ ಬಾಳೆ ಬೆಳೆ ನಾಶ

ತಾಲೂಕಿನ ಬಳೂರ್ಗಿ ಗ್ರಾಮದ ರೈತ ಮಹ್ಮದ ರಫಿ ಮಕ್ತುಂಸಾಬ್ ಅವರ ತೋಟದಲ್ಲಿನ ಸುಮಾರು 1500 ಬಾಳೆ ಗಿಡಗಳು ಸಂಪೂರ್ಣವಾಗಿ ಗಾಳಿ ಮಳೆಗೆ ಧರೆಗುರುಳಿವೆ.
Photo Credit : NewsKarnataka

ಅಫಜಲಪುರ: ತಾಲೂಕಿನ ಬಳೂರ್ಗಿ ಗ್ರಾಮದ ರೈತ ಮಹ್ಮದ ರಫಿ ಮಕ್ತುಂಸಾಬ್ ಅವರ ತೋಟದಲ್ಲಿನ ಸುಮಾರು 1500 ಬಾಳೆ ಗಿಡಗಳು ಸಂಪೂರ್ಣವಾಗಿ ಗಾಳಿ ಮಳೆಗೆ ಧರೆಗುರುಳಿವೆ.

ಇನ್ನೇನು ಬಾಳೆ ಗಿಡಗಳು ಕೊಯ್ಯುವ ಹಂತದಲ್ಲಿದೆ ಎನ್ನುವಷ್ಟರಲ್ಲಿ ನಿನ್ನೆ ಸುರಿದ ಗಾಳಿ ಸಹಿತ ಮಳೆಗೆ ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆ ನಾಶವಾಗಿರುವುದು ರೈತನ ದುಃಖಕ್ಕೆ ಕಾರಣವಾಗಿದೆ.

ಸರಕಾರದ ಪರಿಹಾರದ ನಿರೀಕ್ಷೆಯಲ್ಲಿ ರೈತ ನಿರೀಕ್ಷೆಯಲ್ಲಿದ್ದಾನೆ.ಬಳೂರ್ಗಿ ಗ್ರಾಮದ ಸರ್ವೇ ನಂಬರ 283 ರಲ್ಲಿನ 3.19 ಎಕರೆ ಬಾಳೆ ತೋಟ ನಾಶವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು