ಬೀದರ್: ಜಿಲ್ಲೆಯ ಎಲ್ಲಾ ಗೌರವಾನ್ವಿತ ನಾಗರಿಕರೇ, ಪೊಷಕರೇ, ಬೀದರ ಜಿಲ್ಲೆಯ ಪೊಲೀಸ್ ರ ಪರವಾಗಿ ವಿನಂತಿ. ಚಂದ್ರಶೇಖರ ಕೆ, ನಿರ್ದೇಶಕರು ಅಪ್ರಾಪ್ತ ಮಕ್ಕಳಿಗೆ ದ್ವೀಚಕ್ರ/ಕಾರ ಓಡಿಸಲು ಕೊಟ್ಟಲ್ಲಿ ಸಂಭವಿಸುವ ದುರ್ಘಟನೆಯ ಬಗ್ಗೆ ಕಿರು ಚಿತ್ರ “ಎಚ್ಚರಿಕೆ (Be Careful)” ಜಾಗೃತಿ ವಿಡಿಯೋ ಅದ್ಬುತವಾಗಿ ಚಿತ್ರಿಕರಣ ಮಾಡಿರುತ್ತಾರೆ.
ಆದುದ್ದರಿಂದ ಪೊಷಕರೆಲ್ಲರೂ ವಿಕ್ಷಿಸಿ ಸಂಚಾರಿ ನಿಯಮವನ್ನು ಪಾಲಿಸಿ ಚಿತ್ರಿಕರಣ ಮಾಡಿದ ತಂಡದವಗರಿಗೆ ಪ್ರೊತ್ಸಾಹಿಸಲು ಇನ್ಸ್ಟಾಗ್ರಾಮ್, ಫೇಸ್ ಬುಕ್, ಟ್ವಿಟರ್, ಯು ಟುಬ್ ಚ್ಯಾಲನ್ ವೀಕ್ಷಿಸಿ ಲೈಕ್, ಶೇರ್ ಮಾಡಿ ತಪ್ಪದೇ ಸಂಚಾರಿ ನಿಯಮ ಪಾಲಿಸಿ ಸುರಕ್ಷಿತವಾಗಿರಿ ಎಂದು ಚಿತ್ರಿಕರಣ ಮಾಡಿದ ತಂಡ ಮನವಿ ಮಾಡಿದ್ದಾರೆ.
ಕಿರು ಚಿತ್ರ “ಎಚ್ಚರಿಕೆ ಚಿತ್ರಿಕರಣ ಮಾಡಿದ ತಂಡಕ್ಕೆ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಧನ್ಯವಾದಗಳು ತಿಳಿಸಿದ್ದಾರೆ.