News Karnataka Kannada
Wednesday, May 08 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: 17 ಕೋಟಿ ರೂ. ,ಕುರಿತು ತನಿಖೆಗೆ ಸಿದ್ಧ, ಅಮೃತ ದೇಸಾಯಿ

Dharwad: If someone leaves the party, not Farak is a bill, the lotus is sure to bloom here: Desai
Photo Credit : News Kannada

ಧಾರವಾಡ: ಗ್ರಾಮದ ಅಭಿವೃದ್ಧಿ ಜನರ ಕಣ್ಣ ಮುಂದಿದೆ.  17 ಕೋಟಿ ರೂ. ಎಲ್ಲಿಂದ ತಂದಿದ್ದಾರೆ ಎಂದು ತವನಪ್ಪ‌ ಅಷ್ಟಗಿ ಕೇಳಿದ್ದಾರೆ. ಈ ಕುರಿತು ತನಿಖೆಗೆ ನಾನು ಸಿದ್ಧ ಎಂದು ಅಮೃತ ದೇಸಾಯಿ ಹೇಳಿದರು.

ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ನಡೆದ ಬಹುರಂಗ ಸಭೆಯಲ್ಲಿ ಮಾತನಾಡಿದ ಅವರು,2019 ರಲ್ಲಿ ಭೀಕರ ಮಳೆಯಾಯಿತು. ಯಡಿಯೂರಪ್ಪ ಬಿದ್ದ ಮನೆಗೆ 5 ಲಕ್ಷ ಪರಿಹಾರ ಕೊಟ್ಟರು, ಇದೀಗ ನನ್ನ ಕ್ಷೇತ್ರದಲ್ಲಿ 3500 ಮನೆಗಳು ನಿರ್ಮಾಣವಾಗಿದೆ.  ಅಭಿವೃದ್ಧಿ ಎಂದರೆ ಬಿಜೆಪಿ.‌ ಧಾರವಾಡದಲ್ಲಿ ಗುಂಡಾ ರಾಜ್ಯ  ನಿರ್ಮೂಲನೆ ಮಾಡಿ ರಾಮರಾಜ್ಯ ಕಟ್ಟಿದ್ದೇವೆ ಎಂದರು.

ತವನಪ್ಪ‌ ಅಷ್ಟಗಿ ಬಿಜೆಪಿಯಿಂದ ಉಪಕಾರ ಪಡೆದಿದ್ದಾರೆ. ಅದಕ್ಕಾಗಿ ಅವರು ಗೌರವದಿಂದ ಮಾತನಾಡಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು