News Karnataka Kannada
Sunday, May 12 2024
ಕರ್ನಾಟಕ

ಶ್ರೀನಗರ: ಹಿಮಕುಸಿತಕ್ಕೆ 11 ಮಂದಿ ಸಾವು

Photo Credit :

ಶ್ರೀನಗರ: ಹಿಮಕುಸಿತಕ್ಕೆ 11 ಮಂದಿ ಸಾವು

ಶ್ರೀನಗರ: ಕುಪ್ವಾರಾ–ತಂಗಧರ್ ರಸ್ತೆಯ ಖೂನಿ ನಲ್ಲಾಹ್ ಬಳಿ ಶುಕ್ರವಾರ ಸಂಭವಿಸಿದ ಹಿಮಕುಸಿತದಲ್ಲಿ ಪ್ರಯಾಣಿಕ ವಾಹನವೊಂದು ಸಿಲುಕಿ ಹನ್ನೊಂದು ಮಂದಿಮೃತಪಟ್ಟ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಮಕುಸಿತಕ್ಕೆ ಸಿಲುಕಿದ ವೇಳೆ ಪೊಲೀಸರು ಮೂವರನ್ನು ರಕ್ಷಿಸಿದ್ದರು. ಇನ್ನೂ ಒಂದು ಮೃತ ದೇಹವನ್ನು ಶುಕ್ರವಾರವೇ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿತ್ತು. ಶನಿವಾರ ಹತ್ತು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಕುಪ್ವಾರಾ ಉಪಆಯುಕ್ತ ಖಲಿದ್ ಜಹಾಂಗೀರ್ ಅವರು ಮಾಃಇತಿ ನೀಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು