News Karnataka Kannada
Sunday, April 28 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ಮಕ್ಕಳ ಹೃದಯ ಬಲು ಸೂಕ್ಷ್ಮ, ಪಾಲಕರು ಕಾಳಜಿ ವಹಿಸಿ – ಅರುಣ್ ಬಬಲೇಶ್ವರ

Children's heart is very sensitive, parents should take care of it: Arun Babaleshwar
Photo Credit : News Kannada

ಧಾರವಾಡ: ಮಕ್ಕಳಿರಬೇಕು ಮನೆ ತುಂಬ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದರಂತೆ ಮನೆ ತುಂಬ ಓಡಾಡಿಕೊಂಡಿರುವ ಮಕ್ಕಳು ಅದರಷ್ಟೇ ಆರೋಗ್ಯವಾಗಿರಬೇಕಾಗಿದ್ದು ಕೂಡ ಮುಖ್ಯ ಎಂದು ಎಸ್‌ಡಿಎಮ್ ನಾರಾಯಣ ಹೃದಯಾಲಯದ ಡಾ. ಅರುಣ್ ಬಬಲೇಶ್ವರ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಜನಿಸುತ್ತಿರುವ ಪ್ರತಿ ನೂರು ಮಕ್ಕಳಲ್ಲಿ ಒಂದು ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇರುತ್ತದೆ ಎಂಬುದು ಸಮೀಕ್ಷೆ ಪ್ರಕಾರ ಇರುವ ಮಾಹಿತಿ ಇಂತಹ ಸಮಸ್ಯೆ ಇರುವ ಮಕ್ಕಳನ್ನು ತಡ ಮಾಡದೇ ವೈದ್ಯರ ಬಳಿ ಕರೆತರಬೇಕು. ಮಕ್ಕಳಲ್ಲಿ ಕಂಡು ಬರುವ ಹೃದಯ ಸಂಬಂಧಿ ಕಾಯಿಲೆಗಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದು ತೀರಾ ಅವಶ್ಯಕ ಎನ್ನುತ್ತಾರೆ ಡಾ. ಅರುಣ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು