ಪಣಜಿ: ತಾನೆ ಹೆತ್ತ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪ ದಲ್ಲಿ ಬಂಧಿತಳಾಗಿದ್ದ ಸುಚನಾ ಸೇಠ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಆಕೆ ತಂದೆ ಹಾಗೂ ವಕೀಲರ ಒತ್ತಾಯದ ಮೇರೆಗೆ ಅವಳನ್ನು ಮನೋವೈದ್ಯರಲ್ಲಿ ಪರೀಕ್ಷಿಸಲಾಗಿತ್ತು. ಆದರೆ ಆರೋಪಿಯ ಮಾನಸಿಕ ಸ್ಥಿತಿ ಸಂಪೂರ್ಣ ಉತ್ತಮವಾಗಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ಆದರೆ ಆರೋಪಿ ಪರ ವಕೀಲ ಅರುಣ್ ಬ್ರಾಸ್ ಡಿ ಸಾ ಅವರು ಗೋವಾ ಪೊಲೀಸ್ ಸಲ್ಲಿಸಿರುವ ವರಧಿ ತಪ್ಪು ಎಂದು ಸರಯಾಗಿಲ್ಲಾ ಎಂದು ವಾದಿಸಿದ್ದಾರೆ. ಗೋವಾದಲ್ಲಿ ತನ್ನ ಮಗುವನ್ನು ಕೊಂದು ಬೆಂಗಳೂರಿಗೆ ಬ್ಯಾಗ್ ಮೂಲಕ ಶವವನ್ನು ತಂದಿದ್ದರು ಗೋವಾದಿಂದ ಬೆಂಗಳೂರಿಗೆ ಕ್ಯಾಬ್ ಬುಕ್ ಮಾಡಿದ್ದ ಆಕೆ ಕ್ಯಾಬ್ ಡ್ರೈವರ್ ಮೂಲಕ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಳು.
ಆದ್ದರಿಂದ ಬಂದಿತಾಳಗಿದ್ದ ಸೇಠ್ ತಂದೆ ತನ್ನ ಮಗಳ ಮಾನತಾನೆ ಹೆತ್ತ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪ ದಲ್ಲಿ ಬಂಧಿತಳಾಗಿದ್ದ ಸುಚನಾ ಸೇಠ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಆಕೆ ತಂದೆ ಹಾಗೂ ವಕೀಲರ ಒತ್ತಾಯದ ಮೇರೆಗೆ ಅವಳನ್ನು ಮನೋವೈದ್ಯರಲ್ಲಿ ಪರೀಕ್ಷಿಸಲಾಗಿತ್ತು.
ಸಿಕ ಸ್ಥಿತಿ ಸರಿಯಿಲ್ಲ ಎಂದು ಹೇಳಿದ ಕಾರಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು, ವರದಿ ಪ್ರಕಾರ ಮಾನಸಿಕವಾಗಿ ಉತ್ತಮವಾಗಿದ್ದಾರೆ ಎಂದು ತಳಿದು ಬಂದಿದೆ. ಆದರೆ ಇದೀಗ ಪೊಲೀಸರು ಕಳುಹಿಸಿರುವ ವರದಿ ತಪ್ಪು ಎಂದು ಆರೋಪಿಸಿದ್ದಾರೆ ಆದರೆ, ಸರಕಾರಿ ವಕೀಲರು ಅದನ್ನು ಆ ವರದಿ ಸರಿ ಎಂದು ವಾದಿಸಿದ್ದಾರೆ.