News Karnataka Kannada
Sunday, April 28 2024
ಹಾಸನ

ಟೀಷ್ಮಾ ಗೌಡ. ಕೆ. ಆರ್. ಗೆ “ಅಭಿನವ ಶಾರದೆ ರಾಷ್ಟ್ರೀಯ” ಪ್ರಶಸ್ತಿ

ಬಾಲ ಪ್ರತಿಭೆ
Photo Credit : News Kannada

ಹಾಸನ: ಬಾಲಪ್ರತಿಭೆ ಟೀಷ್ಮಾ ಗೌಡ ಕೆ. ಆರ್. ಅವರನ್ನು “ಅಭಿನವ ಶಾರದೆ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ.  ಸುಜ್ಞಾನ ವಿದ್ಯಾಪೀಠ ಮತ್ತು ಶ್ರೀ ಮಾತಾ ಪ್ರಕಾಶನ  ಕರ್ನಾಟಕ ಹಾಗೂ ದೆಹಲಿ ದಿ ಜರ್ನಿ ಆಫ್ ಸೊಸೈಟಿ  ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಸಂಸ್ಥೆ ಸಂಸ್ಥಾಪಕರಾದ ಡಾ.ನಾಗರಾಜ ತಂಬ್ರಹಳ್ಳಿ  ಈ ಬಗ್ಗೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕುಮಾರಿ ಟೀಷ್ಮಾ ಗೌಡ. ಕೆ. ಆರ್. ಹಾಸನದಲ್ಲಿ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು. ಸಾಂಸ್ಕೃತಿಕ, ಸಾಹಿತಿಕ, ಶೈಕ್ಷಣಿಕ, ಸಾಮಾಜಿಕ, ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಶಿಕ್ಷಕಿ ಹೆಚ್ ಎಸ್ ಪ್ರತಿಮಾ ಹಾಸನ್  ಅವರ  ಪ್ರಥಮ ಪುತ್ರಿಯಾಗಿದ್ದು. ಜಿಲ್ಲಾ ಮಟ್ಟದ ನೃತ್ಯಗಾರ್ತಿಯಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿದೆ. ಪುಟ್ಟ ಕಥೆಗಳು ಸಹ ಪ್ರಕಟವಾಗಿದೆ. ಹಲವಾರು ಸಮ್ಮೇಳನಗಳಲ್ಲಿ ಅಭಿನಂದನ ಪತ್ರಗಳನ್ನು ಪಡೆದಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು