News Karnataka Kannada
Wednesday, May 08 2024
ಚಾಮರಾಜನಗರ

ಜೆಸಿಬಿ ಯಂತ್ರಕ್ಕೆ ಸಿಲುಕಿದ ಜೋಡಿ ನಾಗರಹಾವು: ಮುಂದೇನಾಯ್ತು?

Pair of cobras trapped in JCB machine: What happened next?
Photo Credit : News Kannada

ಚಾಮರಾಜನಗರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜೆಸಿಬಿ ಯಂತ್ರಕ್ಕೆ ಜೋಡಿ ನಾಗರಹಾವು ಸಿಲುಕಿದ ಪರಿಣಾಮ ಒಂದು ಸಾವನ್ನಪ್ಪಿದ್ದು ಇನ್ನೊಂದು ನಾಗರಹಾವನ್ನ ಸ್ನೇಕ್ ಮಧು ಅವರು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ವಾಪಾಸ್ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಸವಪ್ಪನದೊಡ್ಡಿಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಸವಪ್ಪನ ದೊಡ್ಡಿ ಗ್ರಾಮದ ರೈತ ಹೊನ್ನಪ್ಪ ಎಂಬವರ ಜಮೀನಿನಲ್ಲಿ ಜೆಸಿಬಿ ಯಂತ್ರ ಕೆಲಸ ಮಾಡುವ ವೇಳೆ ಹಠಾತ್ ಜೋಡಿ ನಾಗರಹಾವು ಸಿಲುಕಿವೆ, ಜೆಸಿಬಿ ಯಂತ್ರದ ಚಾಲಕ ಮಣ್ಣನ್ನ ಹೊರಎತ್ತುವ ವೇಳೆ ಹಾವುಗಳನ್ನ ಕಂಡು ಯಂತ್ರದ ಕೆಲಸವನ್ನ ನಿಲ್ಲಿಸಿದ್ದಾರೆ ಆದರೆ ಮೊದಲೇ ಪೆಟ್ಟು ತಿಂದಿದ್ದ ನಾಗರ ಹಾವೊಂದು ಅಸುನೀಗಿದೆ, ಗಂಭೀರ ಗಾಯಗೊಂಡಿದ್ದ ಇನ್ನೊಂದು ಹಾವನ್ನ ಸ್ನೇಕ್ ಮಧು ಅವರು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ, ಸಾವೀಗೀಡಾದ ಹಾವನ್ನ ಶಾಸ್ತ್ರೋತ್ರ ಪೂಜೆ ನೆರವೇರಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು