News Karnataka Kannada
Friday, May 03 2024
ಶಿವಮೊಗ್ಗ

ಶಿವಮೊಗ್ಗ: ದಸರಾ ಮಹೋತ್ಸವ ಹಿನ್ನೆಲೆ, ಅಂಬು ಕಡಿದ ತಹಶಿಲ್ದಾರರು

Shimoga: In the backdrop of Dasara festivities, tahsildars cut down their ambu
Photo Credit : By Author

ಶಿವಮೊಗ್ಗ: ದಸರಾ 2022 ಮಹೋತ್ಸವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಶಿವಮೊಗ್ಗ ತಹಶಿಲ್ದಾರ್ ನಾಗರಾಜ್ ಅಂಬು ಕಡಿದರು.

ಇತ್ತ ಅಂಬು ಕಡಿಯುತ್ತಿದ್ದಂತೆ ಅತ್ತ ರಾವಣ ಪ್ರಕೃತಿ ಹೊತ್ತಿ ಉರಿದಿದೆ. ರಾವಣನ ಪ್ರತಿಕೃತಿಯನ್ನ ಪಟಾಕಿ ತುಂಬಿಸಿ ಸಿಡಿಸಲಾಯಿತು. ಈ ಸಂಭ್ರಮದ ಕ್ಷಣವನ್ನ ಸಾವಿರಾರು ಜನ ಕಣ್ತುಂಬಿಕೊಂಡರು.

ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನಡೆದ ವಿಶಿಷ್ಠ ಸಂಭ್ರಮದ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ಸಾವಿರಾರು ಜನ.ಸಾಕ್ಷಿಯಾದರು.ತಹಶೀಲ್ದಾರ್ ನಾಗರಾಜ್ ಅವರು ಅಂಬು ಕಡಿಯುತ್ತಿದ್ದಂತೆ ಜನರು ಘೋಷಣೆ.ಕೂಗಿ ಸಂಭ್ರಮಿಸಿದರು.

ಪರಸ್ಪರರು ಬನ್ನಿ ಹಂಚಿಕೊಳ್ಳಲಾಯಿತು ಬನ್ನಿ ಮುಡಿದು ಬಾಳು ಬಂಗಾರವಾಗಲಿ ಎಂದು ಜನ ಹಾರೈಸಿದರು.ಬನ್ನಿ ಮಂಟಪದ ಮೇಲೆ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಬನ್ನಿ ಹಂಚಿಕೊಂಡರು.

ಅಂಬು ಕಡಿಯುವ ಕಾರ್ಯಕ್ರಮದಲ್ಲಿ ಸಂಸದ ಬಿವೈ ರಾಘವೇಂದ್ರ ಹಾಗೂ ಶಾಸಕ ಕೆ ಎಸ್ ಈಶ್ವರಪ್ಪ ಹಾಗೂ ಪರಿಷತ್ ಸದಸ್ಯ ಡಿಎಸ್ ಆರುಣ್ ಭಾಗಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು