News Karnataka Kannada
Monday, May 20 2024
ಉತ್ತರಕನ್ನಡ

ಕಾರವಾರ: ಸಮುದ್ರಕ್ಕೆ ಸೇರಿದ 75 ಕಡಲಾಮೆ ಮರಿ

75 turtle cubs from the sea
Photo Credit : News Kannada

ಕಾರವಾರ: ತಾಲೂಕಿನ ಮಾಜಾಳಿಯ ಹಿಪ್ಪಲಿ ಕಡಲ ತೀರದಲ್ಲಿ ಸಂರಕ್ಷಿಸಲ್ಪಟ್ಟ ಒಲಿವ್ ರೆಡ್ಲಿ ಕಡಲಾಮೆಯ ಮೊಟ್ಟೆ ಗೂಡಿನಿಂದ ಹೊರ ಬಂದ 75ಕ್ಕೂ ಅಧಿಕ ಆಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.

ಕಳೆದ ಕೆಲವು ದಿನಗಳ ಹಿಂದೆ ಮಾಜಾಳಿಯ ಹಿಪ್ಪಳಿ ಕಡಲತೀರದಲ್ಲಿ ಆಮೆ ಮೊಟ್ಟೆಯನ್ನು ತೆರಳಿತ್ತು. ಅದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಆ ಮೊಟ್ಟೆ ಗೂಡುಗಳನ್ನು ಸಂರಕ್ಷಣೆ ಮಾಡಿದ್ದರು. ಈಗ ಮೊಟ್ಟೆಯಿಂದ ಆಮೆಯ ಮರಿಗಳು ಹೊರ ಬಂದಿದ್ದು ಅವುಗಳನ್ನು ಸಮುದ್ರಕ್ಕೆ ಬಿಡಲಾಯಿತು.

ಈ ಸಂದರ್ಭದಲ್ಲಿ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ್ ಕೆ.ಸಿ., ಆರ್.ಎಫ್.ಒ. ಪ್ರಮೋದ ನಾಯಕ, ಗಜಾನನ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಯರಗಟ್ಟಿ, ಮಾಜಾಳಿ ಪಂಚಾಯತ್ ಅಧ್ಯಕ್ಷ ಕೃಷ್ಣ ಮಾಳ್ಸೇಕರ್, ಗ್ರಾಮದ ಪ್ರಮುಖ ಶ್ರೀಪಾದ, ಆನಂದ ಸೈಲ್, ಸ್ಥಳೀಯರು, ಕಡಲಾಮೆ ಪ್ರಿಯರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು