ಉಡುಪಿ: ಕಾರ್ಕಳ ಕೆನರಾ ಬ್ಯಾಂಕಿನ ಸಿಬ್ಬಂದಿ ಯಾಗಿ ವಯೋ ನಿವೃತ್ತಿ ಹೊಂದಿದ ಚಿತ್ರಾ ಜೋಶಿಯವರ ಬಿಳ್ಕೊಡುಗೆ ಸಮಾರಂಭ ಕಾರ್ಕಳ ಕೆನರಾ ಬ್ಯಾಂಕ್ ನಲ್ಲಿ ನಡೆಯಿತು ಚಿತ್ರಾರವರು ರವರು ಕಾರ್ಕಳದ ಕೆನರಾ ಬ್ಯಾಂಕಿನ ಎರಡು ಶಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಶಾಖೆಯ ವ್ಯವಸ್ಥಾಪಕ ಪ್ರಬಂಧಕ ಎಂ. ಕೆ. ರಾಥೋಡ್, ಹಾಗೂ ಕಾರ್ಕಳ 1, ಶಾಖೆಯ ಸಿ. ಎಂ. ಶಿವಾನಂದ ಹಾಗೂ ಬ್ಯಾಂಕ್ ನ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.