ಕೊಡಗು : ಇಂದು ಮಡಿಕೇರಿ ನಗರದ ಜಿಲ್ಲಾ ಕಛೇರಿ ಯಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.ಕೊಡಗು ಬಿಜೆಪಿ ಅಧ್ಯಕ್ಷ ರಾದ ರವಿ ಕಾಳಪ್ಪ . ಅಧ್ಯಕ್ಷತೆ ಯಲ್ಲಿ ನಡೆದ ಸಭೆ ಯಲ್ಲಿ ಪಕ್ಷ ಬೆಳೆದು ಬಂದ ರೀತಿಯನ್ನು ಪಕ್ಷದ ಕಾರ್ಯ ಕರ್ತರಿಗೆ
ತಿಳಿಸಿದರು
ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ , ಕೊಡಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತಾನಾಡಿ ಬಿಜೆಪಿ ಬೆಳೆದು ಬಂದ ಮತ್ತುಹಿರಿಯ ನಾಯಕರು ಪಕ್ಷ ಕಾಗಿ ಮಾಡಿದ ತ್ಯಾಗ ಮತ್ತು ಬಲಿದಾನ. ವನ್ನು ಸ್ಮರಿಸಿದರು.
ವೇದಿಕೆ ಯಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಬೀಮಯ್ಯ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಅನಿತಾ ಪೂವಯ್ಯ ̧ ನಗರದ ಪ್ರಧಾನ ಕಾರ್ಯ ದರ್ಶಿ ಕವನ್ ಕಾವೇರಪ್ಪ , ಮನು ಮಂಜುನಾಥ್ ಉಪಸ್ಥಿತರಿದ್ದರು ಪಕ್ಷದ ಕಾರ್ಯ ಕರ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಹಾಜರಿದ್ದರು ನಗರ ಪ್ರಧಾನ ಕಾರ್ಯ ದರ್ಶಿ ಬಿ. ಕೆ. ಜಗದೀಶ್ ಸ್ವಾಗತಿಸಿ ವಂದಿಸಿದರು