News Karnataka Kannada
Tuesday, May 07 2024
ಮಂಗಳೂರು

ಉಜಿರೆ: ವಿವಿ ಪಠ್ಯಕ್ಕೆ ಉಜಿರೆ ಎಸ್. ಡಿ. ಎಂ. ಪ್ರಾಧ್ಯಾಪಕರ ಬರಹಗಳು

Bengaluru V V
Photo Credit : By Author

ಉಜಿರೆ: ಶ್ರೀ. ಧ. ಮಂ. ಕಾಲೇಜಿನ ಇಬ್ಬರು ಉಪಾಧ್ಯಾಯರ ಬರಹಗಳು ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ಪಠ್ಯ-ಪುಸ್ತಕಕ್ಕೆ ಆಯ್ಕೆಯಾಗಿದೆ.

ಪದವಿ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಅರ್ಥಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಡಾ.ಎ.ಜಯಕುಮಾರ್ ಶೆಟ್ಟಿಯ ‘ಮಹಿಳಾ ಸಶಕ್ತೀಕರಣದ ಹೆಜ್ಜೆಗಳನ್ನು ಗಟ್ಟಿಗೊಳಿಸಬೇಕಿದೆ’ ಎಂಬ ಬರಹವು ಪದವಿಯ ಕಲಾವಿಭಾಗದ ಪಠ್ಯ ಪುಸ್ತಕ್ಕೆ ಸ್ವೀಕೃತಗೊಂಡಿದೆ. ಈ ಬರಹವು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.

ಸ್ನಾತಕೊತ್ತರ ವಿಭಾಗದ ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಎನ್. ಕೆ.ಪದ್ಮನಾಭ್ ರವರ ‘ಅಹಿಂಸೆ: ಎಂದಿಗೂ ಬತ್ತದ ನದಿಯ ನಿನಾದ’ ಎಂಬ ಬರಹವು ಕನ್ನಡ ವಿಭಾಗದ ಪಠ್ಯಕ್ಕೆ ಆಯ್ಕೆಯಾಗಿದೆ.

ಈ ಮೊದಲು ಕೂಡ ಇಬ್ಬರು ಪ್ರಾಧ್ಯಾಕಪಕರ ಹಲವಾರು ಬರಹಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯು ಪ್ರಾಧ್ಯಾಕರಿಗೆ ಶುಭಕೋರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು