News Karnataka Kannada
Sunday, April 28 2024
ಮಂಗಳೂರು

ತುಳುನಾಡಿನ ಪ್ರಸಿದ್ಧ ದೇವಸ್ಥಾನ ಕಟೀಲು ಕ್ಷೇತ್ರದಲ್ಲೂ ಕೈಕಾಲು, ತಟ್ಟೆ ತೊಳೆಯಲು ನೀರಿಲ್ಲ..!

There is no water to wash hands, feet and plates even in the famous temple kateel kshetra of Tulunadu.
Photo Credit : News Kannada

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ಕೈಕಾಲು, ತಟ್ಟೆ ತೊಳೆಯಲೂ ನೀರಿಲ್ಲ ಎನ್ನಲಾಗಿದೆ.

ನೀರಿನ‌ ಸಮಸ್ಯೆಯಿಂದಾಗಿ ಕಟೀಲು ದೇಗುಲದ ಅನ್ನ ಪ್ರಸಾದಕ್ಕಾಗಿ ಕೊಡುವ ತಟ್ಟೆಯ ಬದಲು ಬಳಸಿ ಎಸೆಯುವ ಬಾಳೆ ಎಲೆಯನ್ನು ಬಳಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಭಕ್ತರು ಕೈಕಾಲು ತೊಳೆಯುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ದೇಗುಲಕ್ಕೆ ದಿನವೊಂದಕ್ಕೆ ಸುಮಾರು 7 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಅಲ್ಲಿಗೆ ನೀರು ಪೂರೈಸುತ್ತಿದ್ದ ಬೋರ್ ವೆಲ್ ಗಳು ಕೂಡ ಬತ್ತಿದೆ. ಈಗ ಖಾಸಗಿ ಟ್ಯಾಂಕರ್ ಗಳ ಮೂಲಕ ದೇಗುಲಕ್ಕೆ ನೀರು ಪೂರೈಕೆಯಾಗುತ್ತಿದೆ‌.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು