News Karnataka Kannada
Friday, May 03 2024
ಮಂಗಳೂರು

ಮಂಗಳೂರು: ದಕ್ಷಿಣ ಕನ್ನಡದಲ್ಲಿ ನಡೆದ ಗಲಭೆ ಮತ್ತು ಕೊಲೆಗೆ ಖಂಡನೆ ವ್ಯಕ್ತಪಡಿಸಿದ ರಾಜೇಶ್ ಪವಿತ್ರನ್

Rajesh Pavithran condemns riots and murders in Dakshina Kannada
Photo Credit : News Kannada

ಮಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರನ್ ಅವರು ಮಾಧ್ಯಮದೊಂದಿಗೆ ಮಾತನಾಡಿ ಏನು ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ನಡೆದ ಗಲಭೆ ಮತ್ತು ಕೊಲೆಗೆ ಸಂಬಂಧಿಸಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಚುನಾವಣೆ ಸಮೀಪಿಸಿದಾಗ ಬಾಂಬ್ ಸ್ಫೋಟವಾಗುವಂಥದ್ದು ಕೊಲೆ ನಡೆಯುವಂಥದು ನಿರ್ದಶನ. ಶಿವಮೊಗ್ಗದಲ್ಲಿ ಹರ್ಷನ ಕೊಲೆ ನಡೆದಾಗ ಎಚ್ಚೆತ್ತುಕೊಳ್ಳಬೇಕಾಗಿತ್ತು, ಎಚ್ಚೆತ್ತುಕೊಂಡಿದ್ದರೆ ಪ್ರವೀಣ್ ಹತ್ಯೆ ಆಗ್ತಿರ್ಲಿಲ್ಲ. ಚುನಾವಣಾ ಪೂರ್ವದಲ್ಲಿ ಬಿಜೆಪಿಗರು ಹೇಳಿಕೆ ನೀಡಿದರು, ಅಧಿಕಾರಕ್ಕೆ ಬಂದ್ರೆ ಪಿಎಫ್ಐ ಎಸ್ಡಿಪಿಐ ಬ್ಯಾನ್ ಮಾಡ್ತಿನಿ ಅಂತೇಳಿದ್ದ್ರಿ. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಅವರ ಅಧಿಕಾರ ಇದೆ ಇವತ್ತಿಗೂ ಬ್ಯಾನ್ ಆಗಿಲ್ಲ ಎಂದರು.

ಎಸ್ ಡಿಪಿಐ ಪಿಎಫ್ಐ ಬ್ಯಾನ್ ಮಾಡಿದ್ರೆ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ಇಂದಿಗೂ ಅವರನ್ನು ಪೋಷಿಸುತ್ತಿದ್ದಾರೆ ಅದರ ಪರಿಣಾಮವೇ ಇಂದು ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ . ಬಿಜೆಪಿಯಲ್ಲಿಯೇ ಅಲ್ಪಸಂಖ್ಯಾತ ಮೋರ್ಚಾ ಇದ್ದು ಅವರ ಕಾರ್ಯಕರ್ತರೇ ಆಗಿರಬಾರದು ಎಂದು ಪ್ರಶ್ನಿಸಿದರು ಅಲ್ಲದೆ ಈ ಎಲ್ಲ ಘಟನೆಗೆ ಬಿಜೆಪಿ ಸರ್ಕಾರದ ವೈಫಲ್ಯ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು