News Karnataka Kannada
Monday, April 29 2024
ಮಂಗಳೂರು

ಬೆಳ್ತಂಗಡಿ: ಉಜಿರೆಯಲ್ಲಿ ಹಾದು ಹೋಗುತ್ತಿರುವ ಹೆದ್ದಾರಿಯ ಮೇಲೆ ತುಂಬಿ ಹರಿಯುತ್ತಿರುವ ನೀರು

Overflowing water on the highway passing through Ujire
Photo Credit : By Author

ಬೆಳ್ತಂಗಡಿ: ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು ನದಿ, ಹಳ್ಳಗಳು ತುಂಬಿ ಹರಿಯತೊಡಗಿವೆ. ಮಳೆಗಾಲದ ಸಂಪೂರ್ಣ ಚಿತ್ರಣ ಜನರಿಗೆ ಸಿಗುತ್ತಿದೆ.

ಕಳೆದೆರಡು ದಿನಗಳಿಂದ ಮಳೆ ಸತತ ಬೀಳುತ್ತಿದ್ದು ತಾಲೂಕಿನ ಪಲ್ಗುಣಿ, ನೇತ್ರಾವತಿ, ಸೋಮಾವತಿ, ಮೃತ್ಯುಂಜಯ, ಕಪಿಲೆ, ನೆರಿಯ ಅಣಿಯೂರು ಹೊಳೆಗಳು ತುಂಬಿ ಹರಿಯತೊಡಗಿವೆ. ಆದರೆ ಅವು ಯಾವುವೂ ಅಪಾಯದ ಮಟ್ಟವನ್ನು ಮೀರದಿರುವುದು ಸಮಾಧಾನ ತಂದಿದೆ.

ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿ, ನೆರಿಯಾ, ದಿಡುಪೆ ಸುತ್ತಲಿನ ಅರಣ್ಯ ಪ್ರದೇಶದ ಜನರಲ್ಲಿ ಸುಪ್ತವಾದ ಆತಂಕ ಮೂಡಿಸಿದೆ. ಸತತ ಮಳೆ ಧರೆಗೆ ಸುರಿಯುತ್ತಿರುವಾಗ 2019 ರಲ್ಲಿ ಆದ ಮಹಾಪೂರ ಮತ್ತು ಗುಡ್ಡಜರಿತದ ದೃಶ್ಯಗಳು ಕಣ್ಣಮುಂದೆ ಬಂದಾಗ ಸಹಜವಾಗಿ ನಿಲ್ಲುತ್ತಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು