ಮಂಗಳೂರು: ಮಿಲಾಗ್ರಿಸ್ ಕಾಲೇಜಿನ ಎನ್ಸಿ ಆರ್ಮಿ ಘಟಕದ ಪ್ರತಿಜ್ಞಾ ಸ್ವೀಕಾರ ಸಮಾರಂಭ ನ.10ರಂದು ಕಾಲೇಜಿನಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ಗುರು, ಬೋನವೆಂಬರ್ ನಝಬೆತ್ ಆಯ್ಕೆಯಾದ ಎನ್.ಸಿ.ಸಿ. ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಎನ್ .ಸಿ.ಸಿ. ಕರ್ನಾಟಕ 10 ನೇ ಬೆಟಾಲಿಯನ್ ನ ಅಡಳಿತಾಧಿಕಾರಿ ಟೆಫ್ಟಿನೆಂಟ್ ಕರ್ನಲ್ ಗ್ರೇಸಿಯನ್ ಸಿಕ್ಕೇರಾ ಅವರು ಮುಖ್ಯ ಅತಿಥಿ ಯಾಗಿ ಆಗಮಿಸಿ ಎಸ್.ಸಿ.ಸಿ.ಯ ಉದ್ದೇಶ ಮತ್ತು ಮೌಲ್ಯಗಳನ್ನು ವಿವರಿಸಿ ಮಾತನಾಡಿ, ಮುಂದೆ ಸೈನಿಕರಾಗಿ ರಾಷ್ಟ್ರಸೇವೆ ಮಾಡಲು ಉತ್ತರ ಅವಕಾಶವಿದೆ ಎಂದು ತಿಳಿಸಿದರು.
ಕಾಲೇಜಿನ ಎನ್.ಸಿ.ಸಿ. ಘಟಕದ ಸಂಯೋಜಕ ಆಸ್ಟ್ರೀಟ್ ಪಿಂಟೊ ವಿದ್ಯಾರ್ಥಿ ಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪಿಐ ಸಿಬ್ಬಂದಿ ಎನ್ ಬಿ ಪಾಟೀಲ್, ಅಡಳಿತ ಮಂಡಳಿ ಸದಸ್ಯರಾದ ಮ್ಯಾಕ್ಸಿಮ್ ಮೊಂತೇರೋ ವಿದ್ಯಾರ್ಥಿ ಪ್ರತಿನಿಧಿಗಳಾದ ದೀಕ್ಷಿತಾ ವಿ., ಮತ್ತು ಡೆನ್ಸನ್ ಉಪಸ್ಥಿತರಿದ್ದರು. ಪ್ರಾಂಶುಪಾಲ 21 ಮೈಕಲ್ ಸಂಕಮಾಡೋರ್ ಎನ್.11 ಅಧಿಕಾರಿಯವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಸುನ್ಮ ಎನ್.ಸಿ.ಸಿ. ಘಟಕದ ಸಹ ಸಂಯೋಜಕಿ ಸ್ಮೃತಾದಿ ವಂದಿಸಿದರು.