ಮೂಡುಬಿದಿರೆ: ನಿನ್ನೆ ಸುರಿದ ಗಾಳಿ ಮಳೆಗೆ ಮೂಡುಶೆಡ್ಡೆಯ ಮಹಾದೇವಿ ಮಂದಿರ ವಾರ್ಡಿನ ನೇಜಿಗುರಿ ಶಶಿಕಲಾ ಉದಯ ಇವರ ಮನೆಯು ಕುಸಿದು ಬಿದ್ದಿದ್ದು ಇಲ್ಲಿಗೆ ಮಾನ್ಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮೂಡುಬಿದಿರೆ: ಗಾಳಿ ಮಳೆಗೆ ಮನೆಗೆ ಹಾನಿ, ಶಾಸಕ ಪರಿಶೀಲನೆ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.