ಮಂಗಳೂರು: ಭಾರತ ದೇಶದಲ್ಲಿ ಹಲವು ಧರ್ಮ, ಜಾತಿ, ಭಾಷೆಗಳ ಮತ್ತು ಸಂಸ್ಕೃತಿಗಳ ಸುಂದರ ತೋಟ. ಇಡೀ ಜಗತ್ತು ಕಣ್ಣುಹುಭಿಸಿ ನೋಡುತಿದೆ.
ಅಂತಹುದರಲ್ಲಿ ಬಹುಸಂಖ್ಯಾತ ನಂಬಿಕೊಂಡಿರುವ ಧರ್ಮದ ಬಗ್ಗೆ ಓಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದ ವ್ಯಕ್ತಿ ಸತೀಶ್ ಜಾರಕಿಹೊಳಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ಶಬ್ದಕ್ಕೆ ಯಾವುದೋ ಅರ್ಥ ವಿದೆ ಎಂದು ಸಮರ್ಥನೆ ನೀಡಿ ಕೋಟ್ಯಾಂತರ ಧಾರ್ಮಿಕ ನಂಬಿಕೆಯ ಮನಸ್ಸು ನೋಯಿಸುವುದು ಜೆಡಿಎಸ್ ಖಂಡಿಸುತ್ತದೆ. ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದ್ದಾರೆ.