News Karnataka Kannada
Saturday, April 27 2024
ಮಂಗಳೂರು

ಮಂಗಳೂರು: ಹಿಂದೂ ಶಬ್ದದ ಹೇಳಿಕೆ ಬೇಜವಾಬ್ದಾರಿತನ-ಸುಶೀಲ್ ನೊರೊನ್ಹಾ

Sushil Noronha: Victory in fighting for peaceful justice
Photo Credit : Facebook

ಮಂಗಳೂರು: ಭಾರತ ದೇಶದಲ್ಲಿ ಹಲವು ಧರ್ಮ, ಜಾತಿ, ಭಾಷೆಗಳ ಮತ್ತು ಸಂಸ್ಕೃತಿಗಳ ಸುಂದರ ತೋಟ. ಇಡೀ ಜಗತ್ತು ಕಣ್ಣುಹುಭಿಸಿ ನೋಡುತಿದೆ.

ಅಂತಹುದರಲ್ಲಿ ಬಹುಸಂಖ್ಯಾತ ನಂಬಿಕೊಂಡಿರುವ ಧರ್ಮದ ಬಗ್ಗೆ ಓಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದ ವ್ಯಕ್ತಿ ಸತೀಶ್ ಜಾರಕಿಹೊಳಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ಶಬ್ದಕ್ಕೆ ಯಾವುದೋ ಅರ್ಥ ವಿದೆ ಎಂದು ಸಮರ್ಥನೆ ನೀಡಿ ಕೋಟ್ಯಾಂತರ ಧಾರ್ಮಿಕ ನಂಬಿಕೆಯ ಮನಸ್ಸು ನೋಯಿಸುವುದು ಜೆಡಿಎಸ್ ಖಂಡಿಸುತ್ತದೆ. ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು