ಮಂಗಳೂರು: ದ.ಕ. ಕ್ಯಾಟರಿಂಗ್ ಅಸೋಸಿಯೇಷನ್ ಮಂಗಳೂರು ಇಲ್ಲಿ ಬ್ರಹ್ಮ ಬೈದರ್ತಳ ಕ್ಷೇತ್ರದ 150ರ ಸಂಭ್ರಮಾಚರಣೆಯ ಆಮಂತ್ರಣ ಪತ್ರಿಕೆಯನ್ನು ಕೇಟರಿಂಗ್ ಅಸೋಸಿಯೇಷನ್ ನ ಅಧ್ಯಕ್ಷರಾದ ರಾಜಗೋಪಾಲ್ ರೈ ಯವರು ಸಂಘದ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಮಯದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಸುಧಾಕರ್ ಕಾಮತ್, ವಿ ವಿ ಎನ್ ಲಾಸ್ರದೋ, ಕಾರ್ಯದರ್ಶಿಯವರಾದ ಜೆಸ್ಸಿ ಸಿಕ್ವೆರ. ಕೋಶಾಧಿಕಾರಿಯಾವರಾದ ರಾಜೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸತೀಶ್ ಬೋಳಾರ್, ಅನಿಶ್, ಸಂತೋಷ ಡಿಸೋಜ ಮತ್ತು ವಿಜಯ ಕುಮಾರ್ ಸುರತ್ಕಲ್, ವಿಜಯಕುಮಾರ್ ಎಸ್ ಆರ್, ಪ್ರಸಾದ್ ಅಂಚನ್ ನಾರಾಯಣ ಬಂಟ್ವಾಳ್ ಹಾಗೂ ಬ್ರಹ್ಮ ಬೈದರ್ಕಳ ದೇವಸ್ಥಾನದ ದಿವರಾಜ್ ಮುಂತಾದವರು ಉಪಸ್ಥಿತರಿದ್ದರು.