ಮಂಗಳೂರು: ಮಂಗಳೂರಿನ ಕೊಟ್ಟಾರದಿಂದ ನಂತೂರ್ ಕಡೆಗೆ ಬರುತ್ತಿದ್ದ ಕುಂಟಿಗಾನ ಎಜೆ ಆಸ್ಪತ್ರೆ ಬಳಿ ಮದುವೆ ದಿಬ್ಬಣದ ಬಸ್ಸಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಮಂಗಳೂರಿನಲ್ಲಿ ಕುಂಟಿಗಾನ ಬಲಿ ನಡೆದಿದೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ಕಾರು ಚಾಲಕ ಪಾರಾಗಿದ್ದಾರೆ ಎಂದು ಗೊತ್ತಾಗಿದೆ. ಮಂಗಳೂರಿನ ಕುಂಟಿಗಾನ ಎಜೆ ಆಸ್ಪತ್ರೆ ಬಳಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು ಮದುವೆ ದಿಬ್ಬಣದ ಈ ಬಸ್ಸಿನಲ್ಲಿ ಬಹಳಷ್ಟು ಮಂದಿ ಪ್ರಯಾಣಿಕರಿದ್ದರು.
ಕಾರು ಚಾಲಕ ಕೂಡ ಪಾರಾಗಿದ್ದಾನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದ್ದರಿಂದ ಹೆದ್ದಾರಿ ಉದ್ದಕ್ಕೂ ಕೆಳಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.