News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ಪಬ್ ದಾಳಿ ಬಗ್ಗೆ ತುಟಿ ಬಿಚ್ಚಿದರೆ ಕಮಿಷನರ್ ಗಂಟುಮೂಟೆ ಕಟ್ಟಬೇಕು ಎಂದ ಭಾಸ್ಕರ್ ರಾವ್

Mangaluru: Bhaskar Rao says commissioner will have to pack up if he opens his mouth on pub attack
Photo Credit : News Kannada

ಮಂಗಳೂರು:  ಪಬ್ ದಾಳಿ ಬಗ್ಗೆ ತುಟಿ ಬಿಚ್ಚಿದರೆ ಕಮಿಷನರ್ ಗಂಟುಮೂಟೆ ಕಟ್ಟಬೇಕಾಗುತ್ತದೆ ಮಾಜಿ ಐಪಿಎಸ್ ಭಾಸ್ಕರ್ ರಾವ್ ಸ್ಪಷ್ಟೋಕ್ತಿ

ಪಬ್ ನಲ್ಲಿ ನೈತಿಕ ದಾಳಿ ನಡೆದಿದ್ದರೂ ಸ್ಥಳೀಯ ಪೋಲಿಸ್ ಕಮಿಷನರ್ ಅಲ್ಲಿ ಘಟನೆ ನಡೆದೇ ಇಲ್ಲ ಎಂದು ಹೇಳಲೇಬೇಕು ಪೋಲಿಸ್ ಕಮಿಷನರ್ ಅಲ್ಲಿ ನೈತಿಕ ದಾಳಿ ನಡೆಯಿತು ಕೇಸ್ ಮಾಡ್ತೀನಿ ಎಂದು ಹೇಳಿದ್ರೆ ಸಾಯಂಕಾಲವೇ ಗಂಟುಮೂಟೆ ಕಟ್ಟಬೇಕಾಗುತ್ತದೆ

ಮಂಗಳೂರು ಪಬ್ ದಾಳಿ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಕ್ಷ ದ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ . ಪಬ್ ನಲ್ಲಿ ನೈತಿಕ ದಾಳಿ ನಡೆದಿದ್ದರೂ ಸ್ಥಳೀಯ ಪೋಲಿಸ್ ಕಮಿಷನರ್ ಅಲ್ಲಿ ಘಟನೆ ನಡೆದೇ ಇಲ್ಲ ಎಂದು ಹೇಳಲೇಬೇಕು ಪೋಲಿಸ್ ಕಮಿಷನರ್ ನೈತಿಕ ದಾಳಿ ನಡೆಯಿತು ಕೇಸ್ ಮಾಡ್ತಿ ನೀನು ಹೇಳಿದ್ರೆ ಸಾಯಂಕಾಲವೇ ಗಂಟುಮೂಟೆ ಕಟ್ಟಬೇಕಾಗುತ್ತದೆ , ಪಾಪ ಆತನಿಗೆ ಏನೂ ಆಯ್ಕೆ ಇರುವುದಿಲ್ಲ ಈ ಸರಕಾರದಲ್ಲಿ ನೇರವಾಗಿ ಮಾತನಾಡುವವರಿಗೆ ಅವ್ರು ಉಳಿಯುವುದು ಕಷ್ಟ . ನೈತಿಕ ಪೊಲೀಸ್ ಗಿರಿಗೆ ರಾಜಕೀಯ ಬೆಂಬಲ ಇದ್ದಾಗ ಮಾತ್ರ ಧೈರ್ಯ ಬರುತ್ತದೆ ಎಂದು ಅವರು ಈ ಬಗ್ಗೆ ನಮ್ಮ ಪಕ್ಷದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು