ಮಂಗಳೂರು: ಪಬ್ ದಾಳಿ ಬಗ್ಗೆ ತುಟಿ ಬಿಚ್ಚಿದರೆ ಕಮಿಷನರ್ ಗಂಟುಮೂಟೆ ಕಟ್ಟಬೇಕಾಗುತ್ತದೆ ಮಾಜಿ ಐಪಿಎಸ್ ಭಾಸ್ಕರ್ ರಾವ್ ಸ್ಪಷ್ಟೋಕ್ತಿ
ಪಬ್ ನಲ್ಲಿ ನೈತಿಕ ದಾಳಿ ನಡೆದಿದ್ದರೂ ಸ್ಥಳೀಯ ಪೋಲಿಸ್ ಕಮಿಷನರ್ ಅಲ್ಲಿ ಘಟನೆ ನಡೆದೇ ಇಲ್ಲ ಎಂದು ಹೇಳಲೇಬೇಕು ಪೋಲಿಸ್ ಕಮಿಷನರ್ ಅಲ್ಲಿ ನೈತಿಕ ದಾಳಿ ನಡೆಯಿತು ಕೇಸ್ ಮಾಡ್ತೀನಿ ಎಂದು ಹೇಳಿದ್ರೆ ಸಾಯಂಕಾಲವೇ ಗಂಟುಮೂಟೆ ಕಟ್ಟಬೇಕಾಗುತ್ತದೆ
ಮಂಗಳೂರು ಪಬ್ ದಾಳಿ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಕ್ಷ ದ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ . ಪಬ್ ನಲ್ಲಿ ನೈತಿಕ ದಾಳಿ ನಡೆದಿದ್ದರೂ ಸ್ಥಳೀಯ ಪೋಲಿಸ್ ಕಮಿಷನರ್ ಅಲ್ಲಿ ಘಟನೆ ನಡೆದೇ ಇಲ್ಲ ಎಂದು ಹೇಳಲೇಬೇಕು ಪೋಲಿಸ್ ಕಮಿಷನರ್ ನೈತಿಕ ದಾಳಿ ನಡೆಯಿತು ಕೇಸ್ ಮಾಡ್ತಿ ನೀನು ಹೇಳಿದ್ರೆ ಸಾಯಂಕಾಲವೇ ಗಂಟುಮೂಟೆ ಕಟ್ಟಬೇಕಾಗುತ್ತದೆ , ಪಾಪ ಆತನಿಗೆ ಏನೂ ಆಯ್ಕೆ ಇರುವುದಿಲ್ಲ ಈ ಸರಕಾರದಲ್ಲಿ ನೇರವಾಗಿ ಮಾತನಾಡುವವರಿಗೆ ಅವ್ರು ಉಳಿಯುವುದು ಕಷ್ಟ . ನೈತಿಕ ಪೊಲೀಸ್ ಗಿರಿಗೆ ರಾಜಕೀಯ ಬೆಂಬಲ ಇದ್ದಾಗ ಮಾತ್ರ ಧೈರ್ಯ ಬರುತ್ತದೆ ಎಂದು ಅವರು ಈ ಬಗ್ಗೆ ನಮ್ಮ ಪಕ್ಷದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು