ಮಂಗಳೂರು: ಬೆಳ್ತಂಗಡಿ ಗರ್ಡಾಡಿ ನಿವಾಸಿ ಬಹು ಜನ ಚಳುವಳಿ ಹಿರಿಯ ನೇತಾರ ಡಿಕಯ್ಯ ಅವರ ಸಾವಿನ ಹಿಂದೆ ಕುಟುಂಬ ಮತ್ತು ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆ ಡಿಕಯ್ಯ ಅವರ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮಂಗಳೂರಿನಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೊನಾವಣೆ ರಿಷಿಲೇಶ್ ಭಗವಾನ್ ಅವರಲ್ಲಿ ಮನವಿ ಸಲ್ಲಿಸಿದ್ದಾರೆ.
ನ್ಯಾಯಕ್ಕಾಗಿ ಹೋರಾಟ ಸಮಿತಿ ಮನವಿ ಸಲ್ಲಿಸಿದ್ದು ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ.