News Karnataka Kannada
Wednesday, May 08 2024
ಮಂಗಳೂರು

ಜೆಸಿಐ ಸುರತ್ಕಲ್ ವತಿಯಿಂದ ಎಂಡಿಎಸ್ ಕಾಲೇಜು ಕುಳಾಯಿಯಲ್ಲಿ ಹೆಲ್ತ್ ಕ್ಯಾಂಪ್

Health Camp
Photo Credit : News Kannada

ಮಂಗಳೂರು: ಜೆಸಿಐ ಸಪ್ತಾಹ 2023 ಕಾರ್ಯಕ್ರಮದ ಪ್ರಯುಕ್ತ ಎಂಡಿಎಸ್ ಪದವಿ ಪೂರ್ವ ಕಾಲೇಜು, ಕುಳಾಯಿ ಇಲ್ಲಿ ಜೆಸಿಐ ಸುರತ್ಕಲ್ ವತಿಯಿಂದ ಹೆಲ್ತ್ ಕ್ಯಾಂಪ್ ನಡೆಯಿತು.

ಅನಿಲ್ ರಾಮಾನುಜಂ, ಪ್ರಾಪ್ ದೀಕ್ಷಾ ಆಪ್ಟಿಕಲ್ಸ್, ಮಂಗಳೂರು ಇವರು ಶಾಲಾ ಮಕ್ಕಳಿಗೆ ಕಣ್ಣು ಪರೀಕ್ಷೆಯನ್ನು ಮಾಡಿದರು. ಮುಖ್ಯ ಅತಿಥಿ ಜೆ ಸಿ ಆದರ್ಶ್ ಶೆಟ್ಟಿ , ಅಧ್ಯಕ್ಷರು, ಭಾರತಿ ಎಜುಕೇಷನಲ್ ಟ್ರಸ್ಟ್, ಕುಳಾಯಿ ಇವರು ದೀಪ ಬೆಳಗಿಸುವ ಮೂಲಕ ಜೆಸಿಐ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪೂರ್ವಾಧ್ಯಕ್ಷರು ಜೆ ಸಿ ಪ್ರವೀಣ್ ಶೆಟ್ಟಿ, ಜೆಸಿಐ ಸುರತ್ಕಲ್ ನ ಅಧ್ಯಕ್ಷರು ಜೆಸಿ ಜಯರಾಜ್ ಆಚಾರ್ಯ, ಜೆ ಸಿ ಶಶಿಕುಮಾರ್ ಶೆಟ್ಟಿ, ಜೆಸಿ ಜ್ಯೋತಿ ಪಿ ಶೆಟ್ಟಿ, ಜ್ಯೋತಿ ಜೆ ಶೆಟ್ಟಿ, ಜೆಸಿ ಸವಿತಾ ಶೆಟ್ಟಿ, ಜೆಸಿ ಸೌಮ್ಯ ಶೆಟ್ಟಿ,ಜೆಸಿ ರಾಹುಲ್ ಸುವರ್ಣರವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು