ಮಂಗಳೂರು: ಡಾ. ಭರತ್ ಶೆಟ್ಟಿಯವರು ದ್ವಿತೀಯ ಬಾರಿ ಶಾಸಕರಾಗಿ ಪುನರಾಯ್ಕೆ ಆಗಬೇಕೆಂದು ನಾಗರಿಕರ ಹರಕೆಯ ಭಜನ ಸೇವೆ ಪಾಂಡುರಂಗ ಭಜನ ಮಂದಿರ ಪಡು ಕಾಪೆಟ್ಟು ಇಲ್ಲಿ ನಡೆಯಿತು.
ಶಾಸಕರಾದ ಡಾ. ಭರತ್ ಶೆಟ್ಟಿಯವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರು, ಊರಿನ ಗಣ್ಯರು, ಮುಖಂಡರು, ನಾಗರಿಕರು ಉಪಸ್ಥಿತರಿದ್ದರು.