News Karnataka Kannada
Monday, May 06 2024
ಮಂಗಳೂರು

ಬಂಟ್ವಾಳ: ಶ್ರೀ ಕಾವೇಶ್ವರ ಫ್ರೆಂಡ್ಸ್ ತಂಡದ ಸದಸ್ಯರು ಸಂಗ್ರಹಿಸಿದ ಹಣ ಸಮಾಜ ಸೇವೆಗೆ ಬಳಕೆ

Bantwal: The money collected by the members of Sri Kaveshwara Friends team will be used for social service.
Photo Credit : By Author

ಬಂಟ್ವಾಳ: ನವರಾತ್ರಿ ಸಂದರ್ಭದಲ್ಲಿ ಶಾರ್ದೂಲ ವೇಷ ಧರಿಸಿದ್ದ ಶ್ರೀ ಕಾವೇಶ್ವರ ಫ್ರೆಂಡ್ಸ್ ತಂಡದ ಸದಸ್ಯರು ಸಂಗ್ರಹವಾದ ಎಲ್ಲಾ ಹಣವನ್ನು ಸಮಾಜ ಸೇವೆಗೆ ಬಳಸಿದ್ದಾರೆ.

ತೆಂಕಬೆಳ್ಳೂರು, ಬಡಗ ಬೆಳ್ಳೂರು ಪರಿಸರದಲ್ಲಿ ಹಲವಾರು ವರ್ಷಗಳಿಂದ ಶಾರ್ದೂಲ ವೇಷ ಧರಿಸುವ ಈ ತಂಡ ನವರಾತ್ರಿ ಮುಗಿದ ಕೂಡಲೇ ತಮ್ಮ ಗಳಿಕೆಯ ಎಲ್ಲಾ ಹಣ ವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸದೆ ಊರಿನ ತೀರಾ ಬಡತನ ದಲ್ಲಿ ಇರುವ ಆಯ್ದ ಕುಟುಂಬಗಳಿಗೆ ತಲಾ 30ಕೆಜಿ ಅಕ್ಕಿ ಯಂತೆ ವಿತರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು