News Karnataka Kannada
Friday, May 03 2024
ಮಂಗಳೂರು

ಆಟೋ ಚಾಲಕ ಗುರುಪುರ ಸೇತುವೆಯಿಂದ ಜಿಗಿದು ಆತ್ಮಹತ್ಯೆ

New Project 2021 10 20t103041.587
Photo Credit :

ಮಂಗಳೂರು:ಆಟೋ ಚಾಲಕರೊಬ್ಬರು ಗುರುಪುರ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಮೃತ ವ್ಯಕ್ತಿಯನ್ನು ಸತೀಶ್ ಪೂಜಾರಿ ಎಂದು ಗುರುತಿಸಲಾಗಿದೆ ಆಟೊ ಚಾಲಕರಾಗಿದ್ದ ಅವರು ಕೆಲ ಸಮಯ ಗಂಜಿಮಠ ಜಂಕ್ಷನ್ನಲ್ಲಿ ಫಾಸ್ಟ್ ಫುಡ್ ಗೂಡಂಗಡಿ ನಡೆಸುತ್ತಿದ್ದರೂ ಪತ್ನಿಯೊಂದಿಗೆ ಗಂಜಿಮಠ ಮಳಲಿ ಕ್ರಾಸ್ ಬಳಿ ವಾಸ್ತವ್ಯ ಹೂಡಿದ್ದರು ಸೋಮವಾರ ಬೆಳಿಗ್ಗೆ ಕೈಕಂಬದಿಂದ ಆಗಮಿಸಿದ ಅವರು ಸೇತುವೆ ಮೇಲೆ ಸ್ಕೂಟರ್ ಇಟ್ಟು ನದಿಗೆ ಹಾರಿದ್ದಾರೆ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ ಪೊಲೀಸರು ಶವ ಪತ್ತೆ ಕಾರ್ಯ ಮುಂದುವರಿಸಿದ್ದಾರೆ ಅಲ್ಲದೆ ಸಾಯುವ ಮುನ್ನ ಆಡಿಯೋ ರೆಕಾರ್ಡ್ ಮಾಡಿ ಪರಿಚಯಸ್ಥರಿಗೆ ಕಳಿಸಿದ್ದು ಅದು ವೈರಲ್ ಆಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು